ಆರೋಗ್ಯವಂತ ಪ್ರಜಾಪ್ರಭುತ್ವಕ್ಕೆ, ಸದೃಢ ಲೋಕತಂತ್ರಕ್ಕೆ ಕಡ್ಡಾಯ ಮತದಾನ ಮಾಡಿ ಎಂದು ಯುವಜನರನ್ನು ಹುರಿದುಂಬಿಸಲು ಬೆಂಗಳೂರಿನಲ್ಲಿ ರೂಪದರ್ಶಿಯರು ಹೆಜ್ಜೆ ಹಾಕಿದರು. ದೃಢ ಯುವಜನಾಂಗವೇ ದೃಢ ದೇಶದ ಅಸ್ಮಿತೆ ಎಂಬಂತೆ ಆರೋಗ್ಯಕ್ಕಾಗಿ ವಿಟಮಿನ್ ಬೆರ್ರಿ ಉತ್ಪನ್ನಗಳ ಪ್ರಚಾರಕ್ಕೆ, ಮತದಾನವೂ ನೆಪವಾಯಿತು. ಈ ಕ್ಷಣಗಳನ್ನು ರಂಜು ಪಿ. ಸೆರೆ ಹಿಡಿದರು.