ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಟಿಡಿ ಟ್ರಸ್ಟ್‌ಗೆ ನೇಮಕ: ನಿರ್ಧಾರ ಹಿಂಪಡೆಯುವಂತೆ ಚಂದ್ರಬಾಬು ನಾಯ್ಡುಗೆ ಶಾಸಕಿ ಅನಿತಾ ಪತ್ರ

Last Updated 23 ಏಪ್ರಿಲ್ 2018, 6:22 IST
ಅಕ್ಷರ ಗಾತ್ರ

ಹೈದರಾಬಾದ್‌: ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್‌ಗೆ ತಮ್ಮನ್ನು ನೇಮಕ ಮಾಡಿರುವ ನಿರ್ಧಾರ ಹಿಂಪಡೆಯುವಂತೆ ಶಾಸಕಿ ಶಾಸಕಿ ವಂಗಾಲಪುಡಿ ಅನಿತಾ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.

‘ಈ ವಿಷಯ ವಿವಾದಕ್ಕೀಡಾಗುವುದು, ನಿಮಗೆ(ಚಂದ್ರಬಾಬು ನಾಯ್ಡು) ಮತ್ತು ಸರ್ಕಾರಕ್ಕೆ ಮುಜುಗರ ಉಂಟು ಮಾಡುವುದನ್ನು ಬಯಸುವುದಿಲ್ಲ’ ಎಂದು ಪತ್ರದಲ್ಲಿ ವಿವರಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT