‘ಬಿಜೆಪಿಯವರನ್ನು ಮತಾಂಧರು, ಕೋಮುವಾದಿಗಳು ಎಂದು ಜರಿಯುವ ಈ ದೇಶದ ಮಹಾನ್ ಜಾತ್ಯತೀತ ಮಾಡುತ್ತಿರುವುದಾದರೂ ಏನು ? ಇದು ದುರ್ದೈವದ ಸಂಗತಿ. ಈ ಸರ್ಕಾರ ಜನರ ಪಾಲಿಗಿಲ್ಲ. ಮಾಜಿಯಾದ ಬಳಿಕ ತಮ್ಮ ಕುಟುಂಬ, ವಂಶದವರನ್ನೆಲ್ಲಾ ಕರೆದುಕೊಂಡು ದೇಗುಲ, ದರ್ಗಾ ಸುತ್ತಲಿ. ನಮ್ಮ ಅಭ್ಯಂತರವೇನಿಲ್ಲ. ಪ್ರಸ್ತುತ ಜನರ ನೋವಿಗೆ ಸ್ಪಂದಿಸಲಿ’ ಎಂದು ಯತ್ನಾಳ ವಾಗ್ದಾಳಿ ನಡೆಸಿದರು.