‘ಸತತ ಬರಗಾಲದಿಂದ ಬೇಸತ್ತಿದ್ದರೂ ಮಾವಿನ ಉತ್ತಮ ಇಳುವರಿಗೆ ಬೇಕಾದ ಗೊಬ್ಬರ, ಕೀಟನಾಶಕ ಎಲ್ಲವನ್ನೂ ಒದಗಿಸಲಾಗಿತ್ತು. ಮಾವಿನ ಮರ
ದಲ್ಲಿ ಉತ್ತಮ ಫಸಲನ್ನು ಕಂಡು ಲಾಭದ ನಿರೀಕ್ಷೆಯಲ್ಲಿದ್ದೇವು. ಆದರೆ, ಬೆಲೆ ಕುಸಿತ ಹಾಗೂ ಮಳೆಯ ಆರ್ಭಟದಿಂದ ನಮ್ಮ ಪರಿಸ್ಥಿತಿ ಈಗ ಶೋಚನೀಯವಾಗಿದೆ’ ಎನ್ನುತ್ತಾರೆ ಪೇಟೆಕುರುಬರಹಳ್ಳಿಯ ಮಾವು ಬೆಳೆಗಾರ ದಿನೇಶ್.