ಬಾಗೇಪಲ್ಲಿಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಆರ್.ಮನೋಹರ್, ಎಂಇಪಿ ಅಭ್ಯರ್ಥಿ ಬಿ.ಎ. ಬಾಬಾಜನ್, ಪಕ್ಷೇತರ ಅಭ್ಯರ್ಥಿಗಳಾಗಿ ಎಸ್.ಎನ್.ಸುಬ್ಬಾರೆಡ್ಡಿ, ಉತ್ತಮ್ ಕುಮಾರ್, ಸೋಮಶೇಖರ್, ಗೌರಿಬಿದನೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾಗಿ ಜಿ.ಕೆ.ರವಿ, ಮೀರ್ ಗುಲಾಮ್ ಆಸ್ಕರಿ, ಎನ್.ಹನುಮಂತಪ್ಪ, ಪಿರಮಿಡ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಭ್ಯರ್ಥಿ ಬಿ.ಎ.ದೇವಕಿ, ಸಮಾಜವಾದಿ ಪಕ್ಷದಿಂದ ಖಾದರ್ ಸುಭಾನ್ಖಾನ್ ನಾಮಪತ್ರ ಸಲ್ಲಿಸಿದರು.