ಮುಜಫ್ಫರ್ ನಗರದಲ್ಲಿ 2013ರಲ್ಲಿ ನಡೆದಿದ್ದ ಕೋಮು ಗಲಭೆಗೂ ಮುನ್ನ ಆಯೋಜಿಸಲಾಗಿದ್ದ ಮಹಾ ಪಂಚಾಯಯ್ತಿಯಲ್ಲಿ (ಸಭೆ) ಸಾಧ್ವಿ ಪ್ರಾಚಿ, ಬಿಜ್ನೋರ್ನ ಬಿಜೆಪಿ ಸಂಸದ ಕುನ್ವಾರ್ ಭರತೇಂದ್ರ ಸಿಂಗ್, ಮುಜಪ್ಫರ್ ನಗರದ ಸಂಸದ ಸಂಜೀವ್ ಬಲಿಯಾನ್, ಬಿಜೆಪಿ ಶಾಸಕರಾದ ಸಂಗೀತ್ ಸೋಮ್, ಉಮೇಶ್ ಮಲಿಕ್ ಮತ್ತು ಸುರೇಶ್ ರಾಣಾ ಭಾಗವಹಿಸಿದ್ದರು ಎನ್ನಲಾಗಿದೆ.