ಪ್ರಮುಖರಾದ ಮಹಾಮತೇಶ ಅಗಸಿಮುಂದಿನ, ಸೂಚಪ್ಪ ಭೋವಿ, ದುರುಗೇಶ ಮಡಿವಾಳರ, ಚಂದ್ರು ಹಿರೇಮನಿ, ಭವಾನಿಸಾ ಪಾಟೀಲ, ಮಂಜುನಾಥ ಹುಲ್ಲೂರ, ಯಮನೂರ ಮಡಿವಾಳರ, ಚಂದ್ರು ಹಲಕೋಲಿ ಇದ್ದರು. ದಾದೇಸಾಬ ಮೂಲಿಮನಿ, ಅಹ್ಮದ್ಸಾಬ ಚೌದರಿ, ಲಾಲಸಾಬ ಬಾಗವಾನ, ಹಸನಸಾಬ ಇಲಕಲ್, ನಬಿಸಾಬ ಕಟಗಿ, ಲಕ್ಷ್ಮಣ ಸಿನ್ನೂರ, ಖಾದರಭಾಷಾ ಅತ್ತಾರ ಕಾಂಗ್ರೆಸ್ ಪಕ್ಷ ಸೇರಿದರು.