ವಿಧಾನ ಪರಿಷತ್ ಸದಸ್ಯ ಎಸ್.ರವಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಕೆ.ನಾಗರಾಜು, ಮುಖಂಡರಾದ ಅಶೋಕ್, ಜಗದೀಶ್ವರಗೌಡ, ಹರೀಶ್ಗೌಡ, ಗುರುಪ್ರಸಾದ್, ಮೋಹನ್ಹೊಳ್ಳ, ಆಂಜನಪ್ಪ, ಎಚ್.ಸಿ.ಶೇಖರ್, ದಿನೇಶ್, ರಮೇಶ್, ಪರಮೇಶ್, ಶಿವಣ್ಣ, ಕೀಜರ್ಪಾಷ, ತಿಮ್ಮಮ್ಮ ವೆಂಕಟೇಶ್, ನಿಯಾಮತ್ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.