ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ವಂಶಿಕೃಷ್ಣ, ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ, ಚುನಾವಣಾ ಅಧಿಕಾರಿಗಳಾದ ಶಿವರಾಜ
ಕುಲಕರ್ಣಿ, ಪ್ರಕಾಶ ಜೋಶಿ, ಮಾರುತಿ ಎಂ.ಪಿ, ಸಿ.ಎಲ್. ಆನಂದ, ರಮೇಶ್ಕುಮಾರ, ಎಚ್.ಜಯಾ, ನೋಡಲ್ ಅಧಿಕಾರಿಗಳಾದ ರವೀಂದ್ರ ಹಕಾಟಿ, ಉಕ್ಕಲ್ಲಿ, ಮೇಲಿನಮನಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ಗೋಗಿ ಉಪಸ್ಥಿತರಿದ್ದರು.