ನಗರಸಭೆ ಅಧ್ಯಕ್ಷ ದ್ಯಾವಪ್ಪ ರಾಕುಂಪಿ, ಸದಸ್ಯ ರಾಜು ಬಳೂಲಮಠ, ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ ಯಂಕಂಚಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ರೇವಣಕರ, ಬಸಲಿಂಗಪ್ಪ ನಾವಲಗಿ, ಬಸವರಾಜ ನಾಶಿ, ಬಸವರಾಜ ಅವರಾದಿ, ಸುರೇಶ ಕೊಣ್ಣೂರ, ಪಾಲಾಕ್ಷಿ ಕಟ್ಟಿಮಠ, ಚನ್ನಪ್ಪ ಮಾಚಕನೂರ, ಚಂದ್ರು ಸರೂರ, ಮಾರುತಿ ದಳವಾಯಿ, ಮಾಲಿಂಗ ವಡ್ಡರ, ನಾಗರಾಜ ಕಟ್ಟಿಮನಿ, ಜ್ಯೋತಿ ಭಜಂತ್ರಿ, ಸವಿತಾ ಲೆಂಕಣ್ಣವರ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.