ದೆಹಲಿಯ ಪೊಲೀಸರ ವಿಶೇಷ ಘಟಕವು ಚಕ್ರವರ್ತಿ ಮತ್ತು ಪುರಕಾಯಸ್ಥ ಅವರನ್ನು ಅಕ್ಟೋಬರ್ನಲ್ಲಿ ಬಂಧಿಸಿದೆ. ಇಬ್ಬರೂ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪೊಲೀಸರು ದಾಖಲಿಸಿರುವ ಎಫ್ಐಆರ್ನಲ್ಲಿ, ‘ಭಾರತದ ಸಾರ್ವಭೌಮತ್ವವನ್ನು ಹಾಳುಮಾಡಲು’ ಮತ್ತು ದೇಶದ ವಿರುದ್ಧ ಅತೃಪ್ತಿ ಸೃಷ್ಟಿಸಲು ಭಾರಿ ಪ್ರಮಾಣದ ಹಣವು ಚೀನಾದಿಂದ ಈ ಸುದ್ದಿತಾಣಕ್ಕೆ ಬಂದಿದೆ ಎಂದು ಹೇಳಲಾಗಿದೆ.