ಪಟೇಲ್ ಸಮುದಾಯದವರಿಗೆ ಕೋಟಾನೀಡುವಂತೆ ಒತ್ತಾಯಿಸಿ ನಡೆದ ಚಳವಳಿಯಲ್ಲಿ ಒಬಿಸಿ ನಾಯಕರಾಗಿ ಹೊರಹೊಮ್ಮಿದ್ದ ಅಲ್ಪೇಶ್, 2017ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ರಾಧಾನ್ಪುರ್ನಲ್ಲಿ ಗೆದ್ದಿದ್ದರು. ಆಮೇಲೆ ಕಾಂಗ್ರೆಸ್ ನಾಯಕತ್ವದಲ್ಲಿನ ಭಿನ್ನಾಭಿಪ್ರಾಯದಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಝಾಲಾ ಅವರ ಆಪ್ತರಾಗಿದ್ದಾರೆ ಅಲ್ಪೇಶ್.