ಕ್ಷಮಾಪಣೆಯಲ್ಲಿ ಬಳಕೆಗೆಯಾಗಿರುವ ಭಾಷೆಯು ತೃಪ್ತಿಕರವಾಗಿದೆ, ಕ್ಷಮಾಪಣೆ ಕೇಳುವಾಗ ಹೆಸರುಗಳನ್ನೂ ಉಲ್ಲೇಖಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರು ಇದ್ದ ವಿಭಾಗೀಯ ಪೀಠವು ರಾಮದೇವ, ಬಾಲಕೃಷ್ಣ ಹಾಗೂ ಕಂಪನಿಯನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಮುಕುಲ್ ರೋಹಟಗಿ ಅವರನ್ನು ಉದ್ದೇಶಿಸಿ ಹೇಳಿದೆ.