‘ಸ್ಥಳೀಯ ದೇವಾಲಯವೊಂದರ ಜಾತ್ರೆಯ ಅಂಗವಾಗಿ ಪ್ರಕಟಿಸಲಾಗುತ್ತಿದ್ದ ಕರಪತ್ರದಲ್ಲಿ ಸೇರಿಸಬೇಕಿದ್ದ ಹೆಸರುಗಳ ವಿಚಾರಕ್ಕೆ ವಸ್ತ್ರಾಪುರ ಪ್ರದೇಶದ ಒಂದೇ ಸಮುದಾಯದ ಎರಡು ಗುಂಪುಗಳ ಮಧ್ಯೆ ಬುಧವಾರ ರಾತ್ರಿ ಈ ಘರ್ಷಣೆ ನಡೆದಿದೆ. ಕಲ್ಲುಗಳನ್ನು ತೂರಿ ಕೋಲುಗಳಿಂದ ಹೊಡೆದಾಟ ನಡೆಸಿದ್ದಾರೆ. ಈ ಸಂದರ್ಭ ಎದೆಗೆ ಕಲ್ಲೇಟು ಬಿದ್ದು, ಲೀರಾಬೆನ್ ಭರವಾಡ್ ಎಂಬ ವೃದ್ಧೆ ಮೃತಪಟ್ಟಿದ್ದಾರೆ’ ಎಂದಿದ್ದಾರೆ.