‘ತೇಜಸ್ವಿ ಸೂರ್ಯ ಅವರು ಹಿಂದೆ ನಮ್ಮ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾಲೇಜಿನ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದಾರೆ. ಹಾಗಾಗಿ, ಅವರನ್ನು ಬೆಂಬಲಿಸಬೇಕು. ಎಲ್ಲ ವಿದ್ಯಾರ್ಥಿಗಳು ಗುರುವಾರ ಬೆಳಿಗ್ಗೆ 9ಕ್ಕೆ ಜಯನಗರದ ಹೋಟೆಲ್ ಬಳಿ ಸೇರಬೇಕು. ಸಮಯಕ್ಕೆ ಸರಿಯಾಗಿ ಬಂದವರಿಗೆ ಟೀ–ಶರ್ಟ್ಗಳನ್ನು ನೀಡಲಾಗುವುದು. ಯಾರೂ ಗೈರು ಹಾಜರಾಗಬಾರದು’ ಎಂದು ಸಂದೇಶ ನೀಡಲಾಗಿತ್ತು.