ಅರಣ್ಯ ಮತ್ತು ಪರಿಸರ ಇಲಾಖೆ ಈ ಜವಾಬ್ದಾರಿಯನ್ನುನಿಭಾಯಿಸಲು ಸಮರ್ಥವಾಗಿದೆಯೇ? ಬೆಂಗಳೂರಿನ ಕೆರೆಗಳನ್ನು ಉಳಿಸುವುದು ಇಂದು ಬಹುದೊಡ್ಡ ಸವಾಲಾಗಿದೆ. ಪರಿಸರ ಮತ್ತುಅರಣ್ಯ ಇಲಾಖೆ ಅಷ್ಟು ಸಕ್ಷಮವಾಗಿದೆಯೇ? ಇಂಥ ನಿರ್ಧಾರ ಕೈಗೊಳ್ಳುವ ಮುನ್ನ ಸಾಧ್ಯಾಸಾಧ್ಯತೆ ಹಾಗೂ ಪರಿಣಾಮಗಳ ಬಗ್ಗೆ ಗಂಭೀರ ಚಿಂತನೆ ನಡೆಸುವುದು ಅಗತ್ಯ.