ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಹಕ...!

Last Updated 14 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

‘ಸರ್ಕಾರ ಅಸ್ಥಿರ ಯತ್ನ ಬೇಡ’ (ಪ್ರ.ವಾ., ಆ.12)ಸುದ್ದಿ ಓದಿ, ‘ನಗೆಯು ಬರುತಿದೆ ನನಗೆ ನಗೆಯು ಬರುತಿದೆ’ ಎಂಬ ಪುರಂದರದಾಸರ ಹಾಡು ನೆನಪಾಯಿತು. ಆಳುವ ಪಕ್ಷಕ್ಕೆ ವಿರೋಧ ಪಕ್ಷದಿಂದ ಅಸ್ಥಿರತೆಯ ಅಪಾಯವಿರುತ್ತದೆ. ಇಲ್ಲಿ, ಆಡಳಿತ ಹಂಚಿಕೊಂಡಿರುವವರಿಂದಲೆ ಅಪಾಯದ ಮುನ್ಸೂಚನೆ ಇರುವ ಕಾರಣ ಇಂಥ ಕಿವಿಮಾತು ಅನಿವಾರ್ಯವಾಗಿರಬಹುದು ಎಂಬುದು ಕೆಲವರ ಕುಹಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT