ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವುದು ಸುಳ್ಳಲ್ಲ. ಆದರೆ ಇದನ್ನು ‘ಸೈದ್ಧಾಂತಿಕ ಅಸಹಿಷ್ಣುತೆ’ (ಪ್ರ.ವಾ., ನ. 2) ಹೆಸರಿನಲ್ಲಿ ತಿರುವು ಮುರುವಾಗಿ ವಿಶ್ಲೇಷಿಸಿ ಅರುಣ್ ಜೇಟ್ಲಿ ಮತ್ತು ಆರ್ಎಸ್ಎಸ್ ನಾಯಕರು ಆಡುತ್ತಿರುವ ಮಾತು ಹತಾಶೆಯ ಪ್ರತೀಕ. ಅಂಗೈ ಹುಣ್ಣನ್ನು ನೋಡಲು ಕನ್ನಡಿ ಬೇಕೆ?