ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಹಿ ಸೊಲ್ಲು

Last Updated 12 ಆಗಸ್ಟ್ 2015, 19:40 IST
ಅಕ್ಷರ ಗಾತ್ರ

ನೇಗಿಲ ನೊಗವೇ
ಕೃಷಿಗೆ ಭಾರವಾಗಿದೆ.
ಕೈಗಾರಿಕೆ ಮುನ್ನೆಲೆಗೆ ಬಂದು
ಕೃಷಿಯನ್ನು ಹಿನ್ನೆಲೆಗೆ ಸರಿಸಿದೆ.
ಅರಗು ಬಂಗಾರವನು ನುಂಗುವಂತೆ
ವ್ಯವಸ್ಥೆಯು ಕೃಷಿಯನ್ನು ನುಂಗುತ್ತಿದೆ.
ನೇಣು (ಮರಣದಂಡನೆ) ವಿರುದ್ಧ ದನಿ
ಕೇಳಿಬರುತ್ತಿರುವಾಗ ಕೃಷಿಕರು
ನೇಣಿಗೆ ಶರಣಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT