ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಹಿತದೃಷ್ಟಿ

ಅಕ್ಷರ ಗಾತ್ರ

2015– 16ನೇ ಶೈಕ್ಷಣಿಕ ವರ್ಷದ ಆರಂಭದಲ್ಲೇ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಮುಗಿಸಿ ಶಿಕ್ಷಕರ ಕೊರತೆ ನೀಗಿಸುವುದಾಗಿ ಶಿಕ್ಷಣ ಸಚಿವರು ಹೇಳಿಕೆ ನೀಡಿದ್ದರು. ಆದರೆ ಶೈಕ್ಷಣಿಕ ವರ್ಷ ಮುಗಿಯುವ ಸಮಯ ಬರುತ್ತಿದ್ದರೂ ಇನ್ನೂ ಶಿಕ್ಷಕರ ನೇಮಕಾತಿ ಪೂರ್ಣಗೊಂಡಿಲ್ಲ.

ಸರ್ಕಾರದ ಎಲ್ಲ ಯೋಜನೆಗಳು, ನಿರ್ಧಾರಗಳು ಮತ್ತು ನೇಮಕಾತಿಗಳು ಚುನಾವಣೆ ಹಿತದೃಷ್ಟಿಯ ಹಿನ್ನೆಲೆ ಹೊಂದಿರುತ್ತವೆ. ಬಹುಶಃ ಮುಂದಿನ ವರ್ಷ ವಿವಿಧ ನೇಮಕಾತಿಪ್ರಕ್ರಿಯೆ ಪೂರ್ಣಗೊಳ್ಳಬಹುದು. ಏಕೆಂದರೆ ಅದರ ಮರು ವರ್ಷ ಚುನಾವಣೆ ಇದೆ. ತಾವು ಅಧಿಕಾರದಲ್ಲಿ ಮುಂದುವರಿದರೆ ಸಾಕು ರಾಜ್ಯದ ಗತಿ ಏನಾದರಾಗಲಿ ಎಂಬಂತಿದೆ ಸರ್ಕಾರದಲ್ಲಿರುವವರ ಧೋರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT