ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರು ಮತ್ತು ದೇವಸ್ಥಾನ: ಏನು ಈ ಸ್ಥಿತಿ?

ಅಕ್ಷರ ಗಾತ್ರ

ದೇಶಕ್ಕೆ ಸ್ವಾತಂತ್ರ್ಯ ಬಂದು ೬೭ ವರ್ಷ ಆಗಿದೆ. ಸಮಾನತೆಯನ್ನು ಸಾರುವ ಸಂವಿ­ಧಾನವೂ ಸಿಕ್ಕಿದೆ. ಆದರೆ ಈಗಲೂ ದಲಿತರನ್ನು ದೇವಾಲಯಗಳ ಒಳಗೆ ಬಿಡಲ್ಲ ಎಂದರೆ ಈ ವ್ಯವಸ್ಥೆಯನ್ನು ಹೇಗೆ ಅರ್ಥಮಾಡಿಕೊಳ್ಳುವುದು?
ಒಬ್ಬ ಸಂಸದರೇ ದೇವಾಲಯ ಪ್ರವೇಶಿ­ಸಲು ಹೆದರು­­ತ್ತಾರೆ ಎಂದರೆ ಇನ್ನು ಸಾಮಾನ್ಯ ದಲಿತನ ಸ್ಥಿತಿ ಹೇಗಿರುತ್ತದೆ?

ಭ್ರಷ್ಟಾ­ಚಾರದ ವಿರುದ್ದ ಮಾತನಾಡುವವ­ರಿ­ದ್ದಾರೆ, ಮಹಿಳೆಯರ ಹಕ್ಕುಗಳ ಪರ ಮಾತ­­ನಾಡುವವರಿದ್ದಾರೆ. ಆದರೆ ದಲಿತರ ದೇವಾಲಯ ಪ್ರವೇಶದ ಬಗ್ಗೆ ಮಾತನಾಡುವವರು ಬಹಳ ಕಡಿಮೆ. ಆದ್ದರಿಂದಲೇ ಈಗಲೂ ದಲಿತರು ದೇವಾ­ಲಯ, ಮಠ, ಸವರ್ಣೀ­ಯರ ಮನೆಗಳ ಆಚೆ ನಿಲ್ಲುವ ಸ್ಥಿತಿ ಇದೆ. ಸಂಸದ ರಮೇಶ ಜಿಗಜಿಣಗಿ ಪ್ರಕರಣದ ನೆಪದಲ್ಲಾದರೂ ಒಂದು ತುರ್ತು ಚಳ­ವಳಿ ನಡೆಯಲಿ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT