ನಿತ್ಯ ಧ್ವಜಾರೋಹಣವೂ ಹಾಗೇ ಆಗ ಬಹುದು. ಅಲ್ಲದೇ ನಿತ್ಯ ಧ್ವಜಾರೋಹಣದಿಂದ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ದಿನ ನಡೆಯುವ ಧ್ವಜಾರೋಹಣದ ಮಹತ್ವ ಕಡಿಮೆಯಾಗುತ್ತದೆ. ಸರ್ಕಾರಿ ಸಿಬ್ಬಂದಿಗೆ ಏನೇನೋ ರೂಪದಲ್ಲಿ ಎಷ್ಟೆಷ್ಟೋ ಉತ್ತೇಜನ ನೀಡಿದರೂ ಅವರಲ್ಲಿ ಸಮಯ ಪ್ರಜ್ಞೆ, ಕರ್ತವ್ಯ ಪ್ರಜ್ಞೆ, ಶಿಸ್ತು, ದಕ್ಷತೆ ಬರಲಾರದು.