ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವೇ ಸುದೈವಿಗಳು!

ಅಕ್ಷರ ಗಾತ್ರ

‘ಚಲಿಸುತ್ತಿದ್ದ ರೈಲಿನಿಂದ ಪೊಲೀಸ್ ಸಿಬ್ಬಂದಿ ಹೊರದಬ್ಬಿದ್ದರಿಂದ, 27 ವರ್ಷ ವಯಸ್ಸಿನ ರಾಷ್ಟ್ರೀಯ ಮಟ್ಟದ ಕ್ರೀಡಾ ಪಟುವೊಬ್ಬರು ಸಾವನ್ನಪ್ಪಿದ ಘಟನೆ, ಉತ್ತರಪ್ರದೇಶದಲ್ಲಿ  ನಡೆದಿದೆ. (ಪ್ರ.ವಾ., ಜುಲೈ 25). ಇದು ಅತ್ಯಂತ ಹೇಯ ಹಾಗೂ ಅಮಾನುಷ ಕೃತ್ಯ! ಸಾರ್ವಜನಿಕರ ರಕ್ಷಣೆಯ ಜವಾಬ್ದಾರಿ ಹೊತ್ತ ಪೊಲೀಸರೇ ರಾಕ್ಷಸರಂತೆ ವರ್ತಿಸುವುದನ್ನು ಕಂಡು ಕೆಡುಕೆನಿಸುತ್ತಿದೆ!

ಉತ್ತರ ಭಾರತದಲ್ಲಿ ರೈಲಿನಿಂದ ಮಹಿಳೆಯನ್ನು ಹೊರದಬ್ಬಿದ ಪರಿಣಾಮದಿಂದ ತರುಣಿಯೊಬ್ಬಳು ತನ್ನ ಒಂದು ಕಾಲನ್ನೇ ಕಳೆದುಕೊಂಡ ಘಟನೆ ವರದಿಯಾಗಿತ್ತು. ಅಲ್ಲಿನ ಇಂಥ ಕ್ರೌರ್ಯಗಳನ್ನು ಅವಲೋಕಿಸಿದಾಗ ಕರ್ನಾಟಕದಲ್ಲಿರುವ ನಾವೇ ಸುದೈವಿಗಳು ಅನಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT