ಅದರಲ್ಲಿ 23 ಮಂದಿ, ಮುಖ್ಯಮಂತ್ರಿಯವರ ಹಾಗೂ ತಮ್ಮ ಮನೆಗೆ ಅಲೆದಾಡಿದ ವಿಷಯವನ್ನು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರೇ ಬಹಿರಂಗಪಡಿಸಿದ್ದಾರೆ.
ಪ್ರಶಸ್ತಿಗಳನ್ನು ಕೇಳಿ ಪಡೆಯುವುದು ಅವಮಾನ. ಅನೇಕ ಅರ್ಹರು, ಸಂಕೋಚದಿಂದ ಅರ್ಜಿಗಳನ್ನು ಸಲ್ಲಿಸುವುದಿಲ್ಲ. ಅರ್ಜಿ ಸಲ್ಲಿಸದ ಲಿಂಗಪ್ಪ ಅವರನ್ನು ಆಯ್ಕೆ ಮಾಡಿರುವ ಆಯ್ಕೆ ಸಮಿತಿ ನಿಜಕ್ಕೂ ಅಭಿನಂದನಾರ್ಹ.
-ಕೆ.ಎಸ್. ಅಶ್ವತ್ಥನಾರಾಯಣ ಬೆಂಗಳೂರು.