ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರೆತು ಬೇರ್ಪಡೆ ಏಕೆ?

Last Updated 7 ಜುಲೈ 2017, 19:30 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕದಲ್ಲಿ
‘ವೀರಶೈವ ಲಿಂಗಾಯತ
ಖಾನಾವಳಿ’ ಹೆಸರು
ಕೇಳಲು ಬಲು ಚಂದ
ಬೆರೆತ ಎರಡು
ಬೇರೆ ಬೇರೆ ಎಂಬ
ತರ್ಕ, ವಾದ ಏಕೆ?
‘ಹಿಂದೂ’ದೊಳಗೆ ಬೆರೆತು
ಬೇರೆಯಾಗುವುದೇಕೆ?
ಬೆರೆತಿದುದು ಬೇರ್ಪಡದು
ಬೆರೆತು ಬೇರೆಂಬುದು ಧರ್ಮವಲ್ಲ
ಒಂದೆಂಬುದೇ ಧರ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT