ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತಿಯೆಂದು?

Last Updated 15 ಸೆಪ್ಟೆಂಬರ್ 2015, 19:54 IST
ಅಕ್ಷರ ಗಾತ್ರ

ರೈಲು ತುಂಬಾ ಅಗ್ಗದ, ಆರಾಮದಾಯಕ ಪ್ರಯಾಣ. ಇಂಥ ರೈಲು ಬೋಗಿಗಳನ್ನು  ಅತಿ ಹೆಚ್ಚು ಮಲಿನಗೊಳಿಸುವುದು ಪ್ರಯಾಣಿಕರು ತಿಂದು ಬಿಸಾಡುವ ಕಡಲೇಕಾಯಿ ಸಿಪ್ಪೆಯ ರಾಶಿ. ಪ್ರತಿ ಬೋಗಿಯಲ್ಲೂ ಇಂತಹ ರಾಶಿ ಕಾಣಸಿಗುತ್ತದೆ.

ರೈಲ್ವೆ ಸಿಬ್ಬಂದಿ ಪ್ರತಿ ದಿನ ಬೋಗಿಯನ್ನು ಸ್ವಚ್ಛ ಮಾಡಿದರೂ ಸಿಪ್ಪೆಯ ರಾಶಿ ಬೀಳುತ್ತಲೇ ಇರುತ್ತದೆ. ರೈಲು ನಮ್ಮೆಲ್ಲರ ಆಸ್ತಿ ಇದ್ದಂತೆ. ಸ್ವಚ್ಛ ಭಾರತ ಅಭಿಯಾನದತ್ತ ಹೆಜ್ಜೆ ಹಾಕುತ್ತಿರುವ ನಮ್ಮ ಜನಪ್ರತಿನಿಧಿಗಳು ಜನಸಾಮಾನ್ಯರಿಗೆ ರೈಲ್ವೆ ಸ್ವಚ್ಛತೆಯ  ಬಗ್ಗೆಯೂ ಕಿವಿ ಹಿಂಡಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT