ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರ ಋಣಕ್ಕಾಗಿ ಹೋರಾಟ?

ಅಕ್ಷರ ಗಾತ್ರ

ಇತ್ತೀಚೆಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಮಾತನಾಡುತ್ತ. “ನಾನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಋಣ ತೀರಿಸಲು ಕೊನೆಯ ಹೋರಾಟ ಮಾಡುತ್ತೇನೆ” ಎಂದು ಬಹಳ ಸಂತೋಷದಿಂದ, ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಇಡೀ ದೇಶದ ಸಮಸ್ತ ಪಕ್ಷಗಳ ಶಾಸಕ, ಮಂತ್ರಿ, ಪ್ರಧಾನಿ, ರಾಷ್ಟ್ರಪತಿಗಳಾದಿ ಎಲ್ಲಾ ರಾಜಕೀಯ ನಾಯಕರೆಲ್ಲರೂ ಪ್ರಜೆಗಳು ಕಟ್ಟುವ ತೆರಿಗೆಯ ಹಣದ ಋಣದಲ್ಲಿದ್ದಾರೆ. ಕೃಷ್ಣಅವರು ಹೇಳುವ ಶ್ರೀಮತಿ ಸೋನಿಯಾ ಗಾಂಧಿಯವರೂ ಪ್ರಜೆಗಳ ಋಣದಲ್ಲಿಯೇ ಇದ್ದಾರೆ. ಅಂದಮೇಲೆ ಇವರು ಅವರ ಋಣಿಗಳು ಹೇಗೆ ಆಗುತ್ತಾರೆ? ನ್ಯಾಯವಾಗಿ ಕೃಷ್ಣ ಅವರು ಕನ್ನಡ ನೆಲದ, ಕನ್ನಡಿಗರ ಋಣದಲ್ಲಿದ್ದಾರೆ. ಮೊದಲು ಅವರ ಋಣ ತೀರಿಸಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT