ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವ ಜಯಂತಿಗೂ ರಜೆ ಬೇಡ

Last Updated 22 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

`ಬಸವ ಜಯಂತಿಗೆ ರಜೆ ಬೇಡ~ ಎಂದು ಹುಬ್ಬಳ್ಳಿಯ ಕೆ.ಟಿ. ಪಾಟೀಲರು ಅಭಿಪ್ರಾಯಪಟ್ಟಿದ್ದಾರೆ. (ಪ್ರ.ವಾ. ವಾ. ಏಪ್ರಿಲ್ 16). ಬಸವ ಜಯಂತಿ ಅಷ್ಟೇ ಅಲ್ಲ, ಯಾವ ಜಯಂತಿಗಳಿಗೆ ರಜೆ ಇದೆಯೋ, ಆ ಎಲ್ಲಾ ರಜೆಗಳನ್ನು (ಗಾಂಧಿ ಜಯಂತಿ ಬಿಟ್ಟು) ರದ್ದುಪಡಿಸಬೇಕು. ರಜೆಗಳು ದೇಶದ ಅಭಿವೃದ್ಧಿಗೆ ಅಡ್ಡಗಾಲು!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT