ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮರಣೆ ಸಾಲದೇ?

Last Updated 22 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಕುವೆಂಪು ಅವರ ಜನ್ಮದಿನವನ್ನು ‘ವೈಚಾ­ರಿಕ ದಿನ’ವನ್ನಾಗಿ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಲ್ಲಿ ಕಡ್ಡಾಯ­ವಾಗಿ ಆಚರಿಸಬೇಕು, ರಜೆ­ಯನ್ನು ಘೋಷಿಸಬಾರದು ಎನ್ನುವ ಚಿಂತಕರ ಸಲಹೆ (ಪ್ರ.ವಾ., ಫೆ.12) ಸ್ವಾಗತಾರ್ಹ. ಹಾಗೆಯೇ, ಈಗ ಆಚರಿ ಸುತ್ತಿರುವ ವಿವಿಧ ಸಾಧಕರ ಜನ್ಮದಿನ ಗಳಂದು ನೀಡುತ್ತಿರುವ ರಜೆಯನ್ನು ರದ್ದುಪಡಿಸಿ, ಅವರ ಸ್ಮರಣೆಯನ್ನು ಮಾತ್ರ ಮಾಡುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT