ಕುವೆಂಪು ಅವರ ಜನ್ಮದಿನವನ್ನು ‘ವೈಚಾರಿಕ ದಿನ’ವನ್ನಾಗಿ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಆಚರಿಸಬೇಕು, ರಜೆಯನ್ನು ಘೋಷಿಸಬಾರದು ಎನ್ನುವ ಚಿಂತಕರ ಸಲಹೆ (ಪ್ರ.ವಾ., ಫೆ.12) ಸ್ವಾಗತಾರ್ಹ. ಹಾಗೆಯೇ, ಈಗ ಆಚರಿ ಸುತ್ತಿರುವ ವಿವಿಧ ಸಾಧಕರ ಜನ್ಮದಿನ ಗಳಂದು ನೀಡುತ್ತಿರುವ ರಜೆಯನ್ನು ರದ್ದುಪಡಿಸಿ, ಅವರ ಸ್ಮರಣೆಯನ್ನು ಮಾತ್ರ ಮಾಡುವುದು ಸೂಕ್ತ.