ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧರ್ಮ ರಕ್ಷಣೆ’

Last Updated 14 ಜನವರಿ 2015, 19:30 IST
ಅಕ್ಷರ ಗಾತ್ರ

‘ಧರ್ಮ ರಕ್ಷಣೆ’
ತಂತಮ್ಮ ಧರ್ಮ ರಕ್ಷಣೆಗೆ
ಮನಸೋ ಇಚ್ಛೆ ಎಲ್ಲರೂ
ಮಕ್ಕಳನ್ನು ಹೆತ್ತು ಬಿಡಲಿ
ಅನ್ನ ನೀರು ಸಿಗದೆ
ಮನುಷ್ಯರೆಲ್ಲ ಸತ್ತು
ಧರ್ಮಗಳು ಮಾತ್ರ ಉಳಿಯಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT