‘ಏನೋ ನಾಗೇಶ, ಎಚ್ಎಎಲ್ ಮದ್ದಹನುಮೇಗೌಡ ತಂದಿದ್ದು ಎಂದು ಪತ್ರಿಕೆಗೆ ಹೇಳಿಕೆ ನೀಡಿದ್ದೀಯಾ? ನಾನು ಎಚ್ಎಎಲ್ ತಂದಿದ್ದು. ಆದರೆ ಉದ್ಘಾಟನೆ ಸಂದರ್ಭದಲ್ಲಿ ಸೋತಿದ್ದೆ. ಅವನು ಗೆದ್ದಿದ್ದ. ಏನೇನೋ ಹೇಳಿಕೆ ನೀಡಬೇಡ ನನ್ನ ಮಗನೇ ಹುಷಾರಾಗಿರು. ನನ್ನ ಮಕ್ಳ, ನಿಮ್ಮ ಕುಂಚಿಟಿಗರ ಬುದ್ಧಿ ಬಿಟ್ಟು ಬಿಡ್ರೊ. ಸರಿಯಾಗಿರ್ರೊ... ಮುದ್ದಹನುಮೇಗೌಡಗೂ ಎಚ್ಎಎಲ್ಗೂ ಏನೋ ಸಂಬಂಧ?’ ಎಂದು ಪ್ರಶ್ನಿಸಿದ್ದಾರೆ.