ಕೋಲ್ಕತ್ತ (ಪಿಟಿಐ): ಚಲಿಸುತ್ತಿದ್ದ ರೈಲಿನಿಂದ ವ್ಯಕ್ತಿಯೊಬ್ಬನನ್ನು ಹೊರಗೆಸೆದ ಕಾರಣ ಆತ ಮೃತಪಟ್ಟ ಘಟನೆ ಶನಿವಾರ ನಡೆದಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಯುವಕರು ಕಾಳು ಮೊಲ್ಲಾಹ್ (31) ಮೇಲೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿ, ಡೈಮಂಡ್ ಹಾರ್ಬರ್ ಎಂಬಲ್ಲಿ ರೈಲಿ ನಿಂದ ಹೊರಗೆಸೆದಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.