ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಾಕಿ ಈಗ ಒದ್ದೆಯಾಗಿದೆ!

Last Updated 1 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಯುಕ್ತಾಯುಕ್ತ ವಿವೇಚನೆಯನ್ನು ನಮ್ಮ ಯುವ­­­ಜನತೆ ಸಂಪೂರ್ಣವಾಗಿ ಕಳೆದುಕೊಳ್ಳುತ್ತಿದೆ ಅನ್ನು­ವುದಕ್ಕೆ ಸ್ಪಷ್ಟ ನಿದರ್ಶನ ನನಗೆ ಕಂಡುಬರುತ್ತಿದೆ.

ಇಲ್ಲದಿದ್ದರೆ ಜಗತ್ತೇ ನಿಬ್ಬೆರಗಾಗಿ ಗಮನಿಸುತ್ತಿದ್ದ ಘಟನೆಯೊಂದು ಭಾರತದಲ್ಲಿ, ಅದೂ ಭಾರತೀ­ಯ­­ರಿಂದ ಜರುಗಿದುದನ್ನು ಕಂಡು ಸಂಭ್ರಮಿಸ­ದಂತಹ ಪರಿಸ್ಥಿತಿ ನಮ್ಮ ಯುವಜನತೆಗೆ ಏಕೆ ಬರುತ್ತಿತ್ತು?

ಅತ್ಯಂತ ಕಡಿಮೆ ಬಜೆಟ್‌ನಲ್ಲಿ, ಮೊದಲ ಪ್ರಯ­ತ್ನ­ದಲ್ಲೇ ಮಂಗಳಗ್ರಹಕ್ಕೆ ಯಂತ್ರವೊಂದನ್ನು ಕಳಿಸಿ ದಾಖಲೆ ನಿರ್ಮಿಸಿದ ಭಾರತದ ಇಸ್ರೊ ವಿಜ್ಞಾನಿಗ­ಳನ್ನು ಶ್ಲಾಘಿಸದೆ ಇರಲಿಕ್ಕೆ ಕಾರಣಗಳೇ ಇಲ್ಲ.

ಸಣ್ಣ ಪುಟ್ಟ ಕ್ರಿಕೆಟ್ ಗೆಲುವಿಗೂ ಪಟಾಕಿ ಸಿಡಿಸಿ ಸಂಭ್ರಮಿಸುವ ಕ್ರಿಕೆಟ್ ಪ್ರೇಮಿಗಳ ಪಟಾಕಿಯು ಈ ಸಂದರ್ಭದಲ್ಲಿ ಒದ್ದೆಯಾಗಿ ಹೋಗಿತ್ತೇನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT