ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿ ದಹನ: ಹತ್ಯೆ ಶಂಕೆ

Last Updated 17 ಏಪ್ರಿಲ್ 2014, 20:17 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ದೊಡ್ಡ­ಮಳೂರು ಗ್ರಾಮದ ಶಿಶುವಿಹಾರ ಕೇಂದ್ರದ ಬಳಿ ಗುರುವಾರ ಸಂಜೆ ಎರಡು ವರ್ಷದ ಹೆಣ್ಣು ಮಗು ಬೆಂಕಿಯಲ್ಲಿ ದಹಿಸಿ ಹೋದ ಘಟನೆ ನಡೆದಿದೆ.

ಈ ಬಾಲಕಿಯನ್ನು ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಸಂಜೆ ರಸ್ತೆ ಪಕ್ಕದಲ್ಲಿ ಬೆಂಕಿ ಹೊತ್ತಿ ಉರಿಯುತ್ತಾ ವಿಚಿತ್ರ ವಾಸನೆ ಬರುತ್ತಿದ್ದುದ್ದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಗ್ರಾಮಸ್ಥರ ಸಹಕಾರ­ದೊಂದಿಗೆ ಬೆಂಕಿ ನಂದಿಸಿದ­ರಾದರೂ ಅಷ್ಟರಲ್ಲಿ ಮಗು ಸುಟ್ಟು ಕರಕಲಾಗಿತ್ತು. ದಹಿಸಿಹೋದ ಮಗು ಯಾರದು ಎಂಬುದು ಗೊತ್ತಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT