ಗುಡಿಸಲಿನ ಸೊಡರಿಗೂ ಎಣ್ಣೆ ಸಿಗಲಿ...
ಭಾರತದ ಮಟ್ಟಿಗೆ ರಾಜಕಾರಣ ಎಂಬುದೀಗ ನೆಗೆಟಿವ್ ಅರ್ಥದಲ್ಲಿ ಬಳಕೆಯಾಗುತ್ತಿರುವ ಪದ. ಸ್ವಾತಂತ್ರ್ಯಾನಂತರ ಬಂದ ರಾಜಕಾರಣಿಗಳು ನೀಡಿದ ಕೊಡುಗೆ ಅದು, ನೂರಾರು ಪಕ್ಷಗಳು ಸಾವಿರಾರು ರಾಜಕಾರಣಿಗಳ ನಡುವೆಯೂ ಈ ದೇಶದ ಸಾಮಾನ್ಯ ಪ್ರಜೆಯೊಬ್ಬ ನಿಸ್ವಾರ್ಥ, ಪ್ರಾಮಾಣಿಕ ನಾಯಕನಿಗಾಗಿ ಹಂಬಲಿಸುವ ಸ್ಥಿತಿ. ಪ್ರಜಾಪ್ರಭುತ್ವದ ರೂಢಿಯಂತೆ ಕಳೆದ ವರ್ಷವೂ ಚುನಾವಣೆ ನಡೆಯಿತು. ಸ್ವತಃ ಬಿಜೆಪಿ ಕೂಡ ನಿರೀಕ್ಷಿಸದಷ್ಟು ಭಾರೀ ಬಹುಮತವೂ ದಕ್ಕಿತು.Last Updated 26 ಮೇ 2015, 19:30 IST