ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪುಷ್ಪ ಸುರೇಂದ್ರ

ಸಂಪರ್ಕ:
ADVERTISEMENT

ಬೆಟ್ಟ ಕುರುಬರಿಗೆ ಮರೀಚಿಕೆಯಾದ ಸಮಾನತೆ

ದಲಿತ ವರ್ಗಗಳಿಗೆ ಮತ್ತು ಬುಡಕಟ್ಟು ಜನಾಂಗಗಳಿಗೆ ಸಮಾನತೆ ಕಲ್ಪಿಸಲೆಂದೇ ಇರುವ ಪರಿಶಿಷ್ಟ ಪಂಗಡ ಪಟ್ಟಿಯಿಂದ ಬೆಟ್ಟ ಕುರುಬ ಜನಾಂಗದ ಹೆಸರು ಮಾಯ­ವಾಗಿದೆ. ಪರಿಶಿಷ್ಟ ಪಂಗಡಗಳಿಗೆ ಇರುವ ಮೀಸ­ಲಾತಿ ಮತ್ತು ಇತರ ಸವಲತ್ತುಗಳನ್ನು ಪಡೆದು­ಕೊಳ್ಳಲು ಹೊಸ “ಬುಡಕಟ್ಟು”ಗಳು ಹುಟ್ಟಿ­ಕೊಂಡಿವೆ. ನ್ಯಾಯವಾಗಿ ಸಿಗಬೇಕಾದ ಸವಲತ್ತು­ಗಳನ್ನು ಪಡೆದು ಕೊಳ್ಳುವುದರಲ್ಲಿ ಬೆಟ್ಟ ಕುರು­ಬರ ತರಹದ ಅಸಲಿ ಬುಡಕಟ್ಟುಗಳು ವಿಫಲ­ವಾಗಿವೆ.
Last Updated 30 ಏಪ್ರಿಲ್ 2014, 19:30 IST
fallback

ಉಗ್ರವಾದಿ ಚಟುವಟಿಕೆಗೆ ಚೀನಾದ ಕೊಡುಗೆ ಕಡಿಮೆಯಲ್ಲ!

ಚೀನಾದ ಕುನ್ಮಿಂಗ್ ನಗರದ ರೈಲ್ವೆ ನಿಲ್ದಾಣ­ದಲ್ಲಿ ಶಿನ್ ಜಿಯಾಂಗ್ ಮೂಲದ ಉಯ್ಘುರ್ ಮುಸ್ಲಿಂ ಉಗ್ರವಾದಿ­ಗಳು ಇತ್ತೀಚೆಗೆ ನಡೆಸಿದ ಹತ್ಯಾಕಾಂಡದಲ್ಲಿ 29 ಮಂದಿ ಪ್ರಾಣ ಕಳೆದುಕೊಂಡರು. ಉಗ್ರವಾದಿ­ಗಳು ಜನರನ್ನು ಹತ್ಯೆ ಮಾಡಿದ ರೀತಿ ಭಯಾನಕ­ವಾಗಿತ್ತು. ಶಿನ್ ಜಿಯಾಂಗ್ ಚೀನಾದ ಪ್ರಾಂತ­ಗಳಲ್ಲೇ ಅತಿ ದೊಡ್ಡದಾಗಿದ್ದು ದೇಶದ ಆರನೇ ಒಂದು ಭಾಗದಷ್ಟಿದೆ.
Last Updated 19 ಮಾರ್ಚ್ 2014, 19:30 IST
ಉಗ್ರವಾದಿ ಚಟುವಟಿಕೆಗೆ ಚೀನಾದ ಕೊಡುಗೆ ಕಡಿಮೆಯಲ್ಲ!

ಚೀನಾದ ಭಾರತ ಪ್ರೇಮಿ ಜಿ ಶಿಯೇನ್ ಲಿನ್

ಚೀನಾದ ಜಿ ಶಿಯೇನ್ ಲಿನ್ (1911 – 2009) ಎಂಬ ಸಂಶೋಧಕ, ಇತಿ­ಹಾಸ­­ಕಾರ ಮತ್ತು ಭಾಷಾತಜ್ಞ ಪ್ರಾಚೀನ ಭಾರತದ ಅಧ್ಯಯನದಲ್ಲಿ ಸಂಪೂರ್ಣ ತೊಡಗಿಸಿ­ಕೊಂಡಿದ್ದವರು. ಆ ಸಂಶೋಧನಾಸಕ್ತಿ­ಯನ್ನು ಉಳಿಸಿಕೊಳ್ಳಲು ಜೈಲುವಾಸವನ್ನೂ ಅನುಭ­ವಿ­ಸಿದ್ದರು ಎಂದರೆ ನಮಗೆ ಆಶ್ಚರ್ಯ­ವಾಗಬಹುದು. ಅವರ ಭಾರತ ಪ್ರೇಮವನ್ನು, ಭಾರತದ ಬಗ್ಗೆ ಚೀನಿಯರಲ್ಲಿ ತಿಳಿವಳಿಕೆ ಮೂಡಿ­ಸಲು ಮಾಡಿದ ಪ್ರಯತ್ನವನ್ನು ಗುರುತಿಸಿಯೇ ಭಾರತ ಸರ್ಕಾರ ಅವರಿಗೆ 2008ರಲ್ಲಿ ಪದ್ಮ­ಭೂಷಣ ಕೊಟ್ಟು ಗೌರವಿಸಿತು. ಈ ಉನ್ನತ ಪ್ರಶಸ್ತಿ­­­ಯನ್ನು ಭಾರತ ಒಬ್ಬ ಚೀನಿ ಪ್ರಜೆಗೆ ಕೊಟ್ಟು ಗೌರವಿಸಿರುವುದು ಇದೇ ಮೊದ­ಲನೆಯದು.
Last Updated 19 ಫೆಬ್ರುವರಿ 2014, 19:30 IST
ಚೀನಾದ ಭಾರತ ಪ್ರೇಮಿ  ಜಿ ಶಿಯೇನ್ ಲಿನ್

ಥಾಯ್ಲೆಂಡ್ ಪ್ರತಿಭಟನೆಯ ತೆರೆಮರೆಯಲ್ಲಿ

ಈಗ ಸುಮಾರು ನಾಲ್ಕು ತಿಂಗಳುಗಳಿಂದ ಥಾಯ್ಲೆಂಡ್‌ ಪ್ರಧಾನಿ ಯಿಂಗ್ಲಕ್ ಶಿನವಾತ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆ­ಯು­­ತ್ತಲೇ ಇದೆ. ಅದು ನಿಲ್ಲುವ ಯಾವ ಲಕ್ಷಣ­ಗಳೂ ಕಾಣಿಸುತ್ತಿಲ್ಲ. ದೇಶದಲ್ಲಿ ಈಗಷ್ಟೇ ಚುನಾ­ವ­ಣೆಯೂ ನಡೆದಿದೆ. ಆದರೆ ಪ್ರತಿಭಟನಾ­ಕಾ­ರರು ಚುನಾವಣೆ ನಡೆಯಲು ಬಿಡದಿದ್ದ ಬೂತ್‌­ಗಳಲ್ಲಿ ಸುಮಾರು ನಾಲ್ಕೂವರೆ ಲಕ್ಷ ಜನ ಮತ ಚಲಾ­­ಯಿಸಲು ಆಗಲಿಲ್ಲ ಎಂದು ಅಂದಾಜು ಮಾಡ­­ಲಾಗಿದೆ. ಈ ಕ್ಷೇತ್ರಗಳಲ್ಲೆಲ್ಲಾ ಮರು­­ಚುನಾ­­ವಣೆ ನಡೆಯಬೇಕಾಗಿದೆ.
Last Updated 13 ಫೆಬ್ರುವರಿ 2014, 19:30 IST
fallback

ಚೀನಾ­ದಲ್ಲಿ ಮಾವೊಗೆ ‘ನಮೋ ನಮಃ’

ನರೇಂದ್ರ ಮೋದಿಗೂ ಚೀನಾದ ಅಧ್ಯಕ್ಷ ಶಿ ಜಿನ್ ಪಿಂಗ್ ಅವರಿಗೂ ಏನೋ ಹೋಲಿಕೆ ಇದೆ ಅನ್ನಿಸುತ್ತದೆ. ಇಲ್ಲಿ ಸರ್ದಾರ್ ಪಟೇಲ್‌ಗೆ ‘ನಮೋ ನಮೋ’ ಎನ್ನುತ್ತಿದ್ದಾರೆ ಮೋದಿ. ಚೀನಾ­ದಲ್ಲಿ ಮಾವೊ ಝೆಡಾಂಗ್‌ಗೆ ‘ನಮೋ ನಮಃ’ ಎನ್ನುತ್ತಿದ್ದಾರೆ ಶಿ ಜಿನ್ ಪಿಂಗ್.
Last Updated 22 ಜನವರಿ 2014, 19:30 IST
fallback

ಭಾರತೀಸುತರ ನೆನಪಿನಂಗಳದಲ್ಲಿ...

ಕಳೆದ ವಾರ ಮಡಿಕೇರಿಯಲ್ಲಿ ಮುಕ್ತಾಯ­ವಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ­­ದಲ್ಲಿ ಕೊಡಗಿನ ಲೇಖಕರುಗಳಾದ ಭಾರತೀ­ಸುತ, ಕೊಡಗಿನ ಗೌರಮ್ಮ ಹಾಗೂ ಐ.ಮಾ. ಮುತ್ತಣ್ಣ ನವರ ಹೆಸರಿನಲ್ಲಿ ವೇದಿಕೆ­ಗಳನ್ನು ನಿರ್ಮಿಸಲಾಗಿತ್ತು. ಆದರೆ ಈ ಲೇಖಕರ ಕುರಿತಾದ ಮಾಹಿತಿ ಇಂದಿನ ಬಹಳಷ್ಟು ಮಂದಿಗೆ ಇಲ್ಲ.
Last Updated 14 ಜನವರಿ 2014, 19:30 IST
fallback

ಚೀನಾಕ್ಕೆ ನಾವೇಕೆ ಹೋಗಬೇಕು?

ತರಕಾರಿ ಹಾಗೂ ಹಣ್ಣು ಬೆಳೆಯುವುದರಲ್ಲಿ ಚೀನಾ ವಿಶ್ವದಲ್ಲೇ ಮೊದಲನೆಯ ಸ್ಥಾನದಲ್ಲಿದೆ. ಭಾರತ ಎರಡನೇ ಸ್ಥಾನದಲ್ಲಿದೆ. ಆದರೆ ನಮ್ಮ ದೇಶದಲ್ಲಿ ಇವು ಎರಡೂ, ಜನರ ಹೊಟ್ಟೆಗೆ ಸೇರದೆ ಹಾಳಾಗುವುದೇ ಹೆಚ್ಚು.
Last Updated 27 ನವೆಂಬರ್ 2013, 19:30 IST
ಚೀನಾಕ್ಕೆ ನಾವೇಕೆ ಹೋಗಬೇಕು?
ADVERTISEMENT
ADVERTISEMENT
ADVERTISEMENT
ADVERTISEMENT