ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗೌಡ ಸಿ.ಬಿರಾದಾರ

ಸಂಪರ್ಕ:
ADVERTISEMENT

ಲೋಕಾಯುಕ್ತದ ಹಾದಿ?

ಸಾಂವಿಧಾನಿಕ ಸಂಸ್ಥೆಯಾದ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ಶ್ಯಾಂ ಭಟ್ ಅವರ ಹೆಸರನ್ನು ಶಿಫಾರಸು ಮಾಡಿರುವ ಸರ್ಕಾರದ ನಡೆ ವಿಚಿತ್ರ ಎನಿಸುತ್ತದೆ. ಕೆಪಿಎಸ್‌ಸಿ ಖಜಾನೆಯ ಕಾವಲಿಗೆ ಒಬ್ಬ ದಕ್ಷ ವ್ಯಕ್ತಿಯನ್ನು ನಿಯೋಜಿಸುವುದು ಬಿಟ್ಟು, ಭ್ರಷ್ಟಾಚಾರದ ಆರೋಪ ಹೊತ್ತಿರುವವರನ್ನು ನಿಯೋಜಿಸುವುದರಿಂದ ಕೆಪಿಎಸ್‌ಸಿಯು ಲೋಕಾಯುಕ್ತ ಮಾದರಿಯಲ್ಲೇ ವಿನಾಶದ ಹಾದಿ ಹಿಡಿಯುತ್ತದೆ ಎನಿಸುತ್ತದೆ.
Last Updated 25 ಮೇ 2016, 19:32 IST
fallback

ಹಳೇ ಚಾಳಿ

‘ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿ ಶಾಂತಿಗೆ ಭಂಗವುಂಟಾಗುವ ಸಾಧ್ಯತೆ ಜಾಸ್ತಿ ಮತ್ತು ಆ ರಾಷ್ಟ್ರಗಳು ಭಯೋತ್ಪಾದಕರ ತವರು ಮನೆಗಳಾಗುತ್ತಿವೆ. ಇಂತಹ ಚಟುವಟಿಕೆಗಳಿಗೆ ಅಲ್ಲಿನ ಸರ್ಕಾರಗಳು ಆಸ್ಪದ ನೀಡಬಾರದು’ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಈ ಹಿಂದೆ ಹೇಳಿದ್ದರು.
Last Updated 15 ಫೆಬ್ರುವರಿ 2016, 19:55 IST
fallback

ಅಭಯ ಮೂಡಿಸಿ

ಇತ್ತೀಚೆಗೆ ಗೋವಾ ಸರ್ಕಾರ, ಬೈನಾ ಬೀಚ್ ಬಳಿ ನೆಲೆಸಿದ್ದ 205 ಕನ್ನಡಿಗ ಕುಟುಂಬಗಳ ಮನೆಗಳನ್ನು ನೆಲಸಮ ಮಾಡಿ ಅವರನ್ನು ನಿರಾಶ್ರಿತರನ್ನಾಗಿ ಮಾಡಿದೆ. ಈ ಅಮಾನವೀಯ ಘಟನೆ ಖಂಡನಾರ್ಹ.
Last Updated 14 ಏಪ್ರಿಲ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT