ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಶಾಂಕ ಪರಾಶರ

ಸಂಪರ್ಕ:
ADVERTISEMENT

ಆಪ್ಟಿಕಲ್ ಫೈಬರ್: ಮಿಂಚಿನ ವೇಗದ ಸಂವಹನಕ್ಕೆ

ಅಂತರ್ಜಾಲ ಎಂಬುವುದನ್ನು ಸುಲಭವಾಗಿ ವಿವರಿಸಬೇಕಾದರೆ ಅದನ್ನು ಜಗತ್ತಿನಾದ್ಯಂತ ಇರುವ ಕಂಪ್ಯೂಟರ್‌ಗಳನ್ನು ಪರಸ್ಪರ ಬೆಸೆಯುವ ಜಾಲ ಎಂದು ಹೇಳಬಹುದು. ಹೀಗೆ ಜಗತ್ತಿನಾದ್ಯಂತ ಇರುವ ಕಂಪ್ಯೂಟರ್‌ಗಳನ್ನು ಬೆಸೆಯುವುದು ಈ ಆಪ್ಟಿಕಲ್ ಕೇಬಲ್‌ಗಳು.
Last Updated 1 ಜೂನ್ 2021, 19:30 IST
ಆಪ್ಟಿಕಲ್ ಫೈಬರ್: ಮಿಂಚಿನ ವೇಗದ ಸಂವಹನಕ್ಕೆ

ತಾಳ್ಮೆಯೆಂಬ ಖುಷಿಯ ಅಸ್ತ್ರ

ನಾವು ಜೀವನವನ್ನು ವೈಭವದಿಂದ ನಡೆಸಬೇಕು; ಜ್ಞಾನ ಸಂಪಾದನೆಯಿಂ ನಡೆಸಬೇಕು; ದೊಡ್ಡ ಕಾರು, ಬಂಗಲೆ ಎಲ್ಲವೂ ನಮ್ಮ ಬಳಿ ಇರಬೇಕೆಂದು ಆಶಿಸುತ್ತೇವೆ. ಆದರೆ ಪ್ರತಿನಿತ್ಯದ ಜೀವನವನ್ನು ಸಂತೋಷದಿಂದ ಬದುಕಬೇಕು ಎಂದು ಯಾರೂ ಇಚ್ಛಿಸುವುದಿಲ್ಲ.
Last Updated 9 ಮೇ 2017, 19:30 IST
ತಾಳ್ಮೆಯೆಂಬ ಖುಷಿಯ ಅಸ್ತ್ರ

ನಂಬಿ ಕೆಟ್ಟವರಿಲ್ಲವೋ...

ನಮ್ಮ ಜೀವನದ ಯಶಸ್ಸಿಗೆ ಮತ್ತು ಸಾಧನೆಗೆ ಅಗತ್ಯವಾದದ್ದು ನಂಬಿಕೆ; ಅದೂ ಸಂಪೂರ್ಣವಾದ ನಂಬಿಕೆ; ನಮ್ಮ ಮೇಲಿನ ನಂಬಿಕೆ.
Last Updated 7 ಮಾರ್ಚ್ 2017, 19:30 IST
ನಂಬಿ ಕೆಟ್ಟವರಿಲ್ಲವೋ...

ಅಜ್ಜಿಯರೆಲ್ಲ ಹೀಗೆಯೇನೂ...!

ಬಾಲ್ಯ ಎಂದರೆ ನೆನಪಾಗುವುದು ಅಜ್ಜಿಮನೆ. ರಜಾದಿನಗಳಲ್ಲಿ ಅಜ್ಜಿಮನೆಯತ್ತ ಓಡಲು ಮೊಮ್ಮಕ್ಕಳ ಮನಸ್ಸು ತವಕಿಸುತ್ತದೆ. ‘ಅಜ್ಜಿ’ ಎನ್ನುವುದು ಒಂದು ಆಪ್ತಭಾವ; ಸದಾ ಪ್ರೀತಿ, ಕಾಳಜಿ, ವಿಶ್ವಾಸಗಳನ್ನು ಹರಿಸುವ ನಿಃಸ್ವಾರ್ಥದ ಚಿಲುಮೆ. ಎಲ್ಲ ಅಜ್ಜಿಯಂದಿರೂ ಕೇವಲ ‘ಅಜ್ಜಿ’ಗಳಷ್ಟೆ; ಅವರ ಪಾಲಿಗೆ ಎಲ್ಲ ಮಕ್ಕಳೂ ಮೊಮ್ಮಕ್ಕಳೇ. ಏಕೆಂದರೆ ಎಲ್ಲ ಅಜ್ಜಿಗಳೂ ಒಂದೇ ರೀತಿಯಲ್ಲಿರುತ್ತಾರೆ; ಒಂದೇ ರೀತಿ ಯೋಚಿಸುತ್ತಾರೆ.
Last Updated 6 ಜನವರಿ 2017, 19:30 IST
ಅಜ್ಜಿಯರೆಲ್ಲ ಹೀಗೆಯೇನೂ...!

ಮರೆಯಲು ಕಲಿಯೋಣ ಬನ್ನಿ

ಎಂದೋ ನಡೆದ ಒಂದು ಘಟನೆಯ ಪುನರ್ಮೌಲ್ಯಮಾಪನ ನಮ್ಮ ಮನಸ್ಸಿನಲ್ಲಿ ಇಂದಿಗೂ ನಡೆಯುತ್ತಲೇ ಇರುತ್ತದೆ; ಆ ಸಂದರ್ಭದಲ್ಲಿ ಇತರರು ನಮ್ಮೊಡನೆ ವರ್ತಿಸಿದ ಆಧಾರದಮೇಲೆ ನಾವು ಪೂರ್ವಗ್ರಹಗಳ ಒಂದು ದೊಡ್ಡ ಮೂಟೆಯನ್ನೇ ಪಡೆದಿರುತ್ತೇವೆ.
Last Updated 27 ಡಿಸೆಂಬರ್ 2016, 19:30 IST
ಮರೆಯಲು ಕಲಿಯೋಣ ಬನ್ನಿ

ಮೌನದ ಮಾತು ಮಾತಿನ ಮೌನ

ಸದಾ ಒಂದಿಲ್ಲೊಂದು ಶಬ್ದ, ಮಾತು, ಕಿರಿಕಿರಿಗಳ ನಡುವೆಯೇ ಸಾಗಿ ಹೋಗುವ ಜೀವನದಲ್ಲಿ ಮನಸ್ಸು ಆಗಾಗ್ಗೆ ಶಾಂತಿಗಾಗಿ ಹಾತೊರೆಯುವುದು ನಿಜ. ಆದರೆ ನೀರವತೆಯಲ್ಲಿ ಕುಳಿತಾಗ ಸುತ್ತಮುತ್ತಲಿನ ಶಬ್ದಗಳೆಲ್ಲ ನಿಂತಾಗ, ನಮ್ಮ ಮನಸ್ಸಿನ ಶಬ್ದ ಕೇಳಲು ಆರಂಭವಾಗುತ್ತದೆ. ಎಂದೋ ನೋಡಿದ ಸಿನಿಮಾ ಹಾಡು, ಎಲ್ಲೋ ಕಂಡ ವ್ಯಕ್ತಿ, ನಮಗೆ ಇಷ್ಟವಾದ ತಿಂಡಿಗಳು ಎಲ್ಲವೂ ಒಂದರಮೇಲೊಂದು ಬಂದು ತಮ್ಮ ಮಾತನ್ನು ನಡೆಸುತ್ತವೆ. ಆಗಲೇ ತಿಳಿಯುವುದು ನಮಗೆ ಕೇಳುತ್ತಿರುವ ಸದ್ದು ಹೊರಗಿನದಕ್ಕಿಂತ ಹೆಚ್ಚಾಗಿ ಒಳಗಿನದು ಎಂದು.
Last Updated 1 ನವೆಂಬರ್ 2016, 19:30 IST
ಮೌನದ ಮಾತು ಮಾತಿನ ಮೌನ

ಕಾಯುತಿದೆ ಜಗವೊಂದು ನಿಧಾನಿಸು ನಿಧಾನಿಸು

ನಮ್ಮ ಸಹನೆ ಪರೀಕ್ಷೆಗೆ ಬರುವುದು ದಿನನಿತ್ಯದ ಸಣ್ಣ ಪುಟ್ಟ ವಿಚಾರಗಳಲ್ಲಿ. ಅವುಗಳನ್ನು ಸಮರ್ಥವಾಗಿ ನಿಭಾಯಿಸಿದರೆ, ಜೀವನದ ಎಷ್ಟೋ ಸವಾಲುಗಳನ್ನು ಎದುರಿಸಲು ಸಶಕ್ತರಾಗುತ್ತೇವೆ. ಸಹನೆಯಿಂದ ಚಿಕ್ಕ ಪುಟ್ಟ ವಿಚಾರಗಳೂ ಮನಸ್ಸಿಗೆ ಮುದ ನೀಡುತ್ತವೆ.
Last Updated 11 ಅಕ್ಟೋಬರ್ 2016, 19:30 IST
ಕಾಯುತಿದೆ ಜಗವೊಂದು ನಿಧಾನಿಸು ನಿಧಾನಿಸು
ADVERTISEMENT
ADVERTISEMENT
ADVERTISEMENT
ADVERTISEMENT