ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿ.ಎನ್.ಮುಕ್ತಾ

ಸಂಪರ್ಕ:
ADVERTISEMENT

ಸರ್ಕಾರಿ ಆಸ್ಪತ್ರೆ –ವೈದ್ಯರು

ಇತ್ತೀಚೆಗೆ ನಮ್ಮ ಮನೆ ಕೆಲಸದವಳು ಬೆನ್ನು ನೋವಿನಿಂದ ಒದ್ದಾಡುತ್ತಿದ್ದಳು. ನಾನು ‘ಕೆ.ಆರ್. ಆಸ್ಪತ್ರೆಗೆ (ಮೈಸೂರು) ಹೋಗು’ ಎಂದು ಉಚಿತ ಸಲಹೆ ನೀಡಿದೆ. ‘ಅಯ್ಯೋ ಬ್ಯಾಡ ಕಣ್ರವ್ವ ಅಲ್ಲಿ ಶಾನೆ ಜನ, ಔಷ್ದಿನೇ ಕೊಡಲ್ಲ, ಇಂಜಕ್ಷನ್ನೂ ಕೊಡಲ್ಲ. ‘ಫೋಟೊ ತೆಗೆಯೋ ಯಂತ್ರ (ಎಕ್ಸ್ ರೇ) ಕೆಟ್ಟೋಗದೆ’ ಅಂತಾರೆ, ನಮ್ಮ ಡಾಕ್ಟ್ರು ಪೀಸು ತಗಂಡ್ರೂ ಒಳ್ಳೆ ಔಷ್ದಿ ಕೊಡ್ತಾರೆ’ ಎಂದಳು.
Last Updated 25 ಡಿಸೆಂಬರ್ 2017, 19:30 IST
fallback

ಸೀರಿಯಲ್ ಆಘಾತ

ಟಿ.ಆರ್.ಪಿ.ಯ ಮೋಹದಿಂದ ನಮ್ಮ ಸೀರಿಯಲ್ ನಿರ್ದೇಶಕರುಗಳು ಭೂತ–ಪ್ರೇತ, ದೆವ್ವ– ದೇವರು, ಮಾಟ–ಮಂತ್ರ, ಜ್ಯೋತಿಷಿಗಳ ಮೊರೆ ಹೋಗಿರುವುದು ವಿಷಾದದ ಸಂಗತಿ. ಕನ್ನಡ ಭಾಷೆಯಲ್ಲಿ ಒಳ್ಳೆಯ ಕಥೆ, ಕಾದಂಬರಿಗಳಿಲ್ಲವೇ?
Last Updated 1 ಡಿಸೆಂಬರ್ 2017, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT