ಚುನಾವಣಾ ಪೂರ್ವದಲ್ಲೇ ಒಪ್ಪಂದ ಮಾಡಿಕೊಂಡು ಜನರ ನಡುವೆ ಹೋಗುತ್ತಿದ್ದೇವೆ. ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಡಿಎಂಕೆ ಸರ್ಕಾರವಿರುವ ಕಡೆ ತರಬೇತಿ, ಕಾಂಗ್ರೆಸ್ ಸರ್ಕಾರವಿರುವ ಕಡೆ ಬಾಂಬ್ ಸ್ಫೋಟ, ತೃಣಮೂಲ ಸರ್ಕಾರವಿರುವ ಪಶ್ಚಿಮ ಬಂಗಾಳದಲ್ಲಿ ತಲೆಮರೆಸಿಕೊಳ್ಳುವುದನ್ನು ಗಮನಿಸಿದರೆ ಒಂದಕ್ಕೊಂದು ಸಂಬಂಧವಿರುವಂತೆ ಅನುಮಾನ ಮೂಡುತ್ತದೆ ಎಂದರು.