ಬಾಗಲಕೋಟೆ ಮಠದ ಸಿದ್ಧಲಿಂಗ ಶಿವಾಚಾರ್ಯರು, ಶಿವಕುಮಾರ ಶಿವಾಚಾರ್ಯರು, ಮಹಾಂತಲಿಂಗ ಶಿವಾಚಾರ್ಯರು, ಮನಗೂಳಿ ಮಠದ ಅಭಿನವ ಸಂಗನಬಸವ ಶಿವಾಚಾರ್ಯರು, ಗುಳೇದಗುಡ್ಡದ ಅಮರೇಶ್ವರ ಮಠ ನೀಲಕಂಠೇಶ್ವರ ಶಿವಾಚಾರ್ಯ ಹಿರೇಮಠ, ಮುಳವಾಡದ ಸಿದ್ಧಲಿಂಗ ಶಿವಾಚಾರ್ಯರು, ಜೈನಾಪುರದ ರೇಣುಕ ಶಿವಾಚಾರ್ಯರು, ಕಲಾಣೇಶ್ವರ ಮಠದ ವಿವೇಕಾನಂದ ದೇವರು, ತೊರವಿ ಶ್ರೀಮಠದ ಅಭಿನವ ಮರುಗೇಂದ್ರ ದೇವರು ಸಾನ್ನಿಧ್ಯ ವಹಿಸಿದ್ದರು.