ಇನ್ನೆರಡು ಮಹತ್ವದ ಕ್ಷೇತ್ರಗಳಾದ ಯಶವಂತಪುರ ಮತ್ತು ಮೈಸೂರಿನ ವರುಣಾಗೆ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಆದರೆ, ಮಂಡ್ಯಕ್ಕೆ ಸಿ.ಶಿವಣ್ಣ, ಮಧುಗಿರಿಗೆ ರಮೇಶ್, ಹಾಸನಕ್ಕೆ ಪ್ರೀತಂ ಗೌಡ, ಅರಸೀಕೆರೆಗೆ ಮರಿಸ್ವಾಮಿ ಮತ್ತು ಸಕಲೇಶಪುರಕ್ಕೆ ಬಿ.ಸೋಮಶೇಖರ್ ಅವರನ್ನು ಕಣಕ್ಕಿಳಿಸಲು ಪಕ್ಷ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.