ಪತ್ರಿಕೆಗಳು ಗಮನ ಸೆಳೆದ ನಂತರ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿತು. ಈಗ ಇಳಕಲ್ನಿಂದ ನಮ್ಮ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಸ್ವಚ್ಛತಾ ಕಾರ್ಯ ಮಾಡಲು ಆಗಮಿಸಿದ ಎಲ್ಲರಿಗೂ ತಾಂಡಾದ ಪರವಾಗಿ ಕೃತಜ್ಞತೆಗಳು. ಮುಂದೆ ತಾಂಡಾವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ತಾಂಡಾದ ಕಮಲಪ್ಪ ರಾಠೋಡ, ಶೇಖಪ್ಪ ಜಾಧವ, ರಮೇಶ ರಾಠೋಡ, ಪರಶುರಾಮ ಚವಾಣ, ರವಿ ಚವಾಣ, ಸರ್ವ ವಿಜಯ ವಿಜಯ ಸೇವಾ ಸಂಸ್ಥೆಯ ಸದಸ್ಯರು ಹಾಗೂ ಭಾವಸಾರ ವಿಜನ್ ಇಂಡಿಯಾ ಘಟಕದ ಸದಸ್ಯರು ಭಾಗವಹಿಸಿದ್ದರು.