ಆದಾಗ್ಯೂ ಇದುವರೆಗೂ ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ ಕಾರ್ಯ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದೇವೆ ಎಂದು ಧರಣಿ ನಿರತರು ಹೇಳಿದರು.
ಸಂಘದ ಜಿಲ್ಲಾ ಸಮಿತಿ ಗೌರವ ಅಧ್ಯಕ್ಷ ಡಾ. ಬಿ.ಎಸ್.ಸಂಗಮೇಶ, ಅಧ್ಯಕ್ಷ ಡಾ. ಡಿ.ಎಸ್.ಕರಲಗಿಕರ್, ಉಪಾಧ್ಯಕ್ಷ ಡಾ. ಎಸ್.ಎಸ್.ಜಂಬಲದಿನ್ನಿ, ಪ್ರಧಾನ ಕಾರ್ಯದರ್ಶಿ ಡಾ. ಅಲ್ತಾಫ್ ಹುಸೇನ್ ಇದ್ದರು.