ಚಿಕ್ಕಜಾಜೂರು: ಬಾಣಗೆರೆ, ಚಿಕ್ಕ ಜಾಜೂರು, ಹೊನ್ನಕಾಲುವೆ, ಚಿಕ್ಕಂದ ವಾಡಿಯಲ್ಲಿ ಉತ್ತಮವಾದ ಮಳೆಯಾ ಗಿದ್ದು ರೈತರು ಬಿತ್ತನೆಗೆ ಮುಂದಾಗಿದ್ದಾರೆ.
ಮೊದಲ ಎರಡು ಮಳೆಗೆ ರೈತರು ಜಮೀನುಗಳನ್ನು ಹಸನು ಮಾಡುವು ದರಲ್ಲಿ ನಿರತರಾಗಿ ದ್ದರು. ಮೂರನೇ ಮಳೆಗೆ ಮರಳು, ಕೆಂಪು ಮಿಶ್ರಿತ ಭೂಮಿಯ ರೈತರು ಎಳ್ಳು, ಹತ್ತಿ ಬಿತ್ತನೆಯಲ್ಲಿ ನಿರತರಾಗಿದ್ದಾರೆ.