ಧರಣಿಯಲ್ಲಿ ವೆಂಕಪ್ಪ ಹುಜರತ್ತಿ, ವಾಸು ಚವ್ಹಾಣ, ಈರಣ್ಣ ಗಡಗಿಶೆಟ್ಟರ, ಭೀಮಪ್ಪ ದಿವಟಗಿ, ಎಲ್.ಬಿ. ಮುನೇನಕೊಪ್ಪ, ವೀರಣ್ಣ ಸೊಪ್ಪಿನ, ಕಾಡಪ್ಪ ಕಾಕನೂರು, ಚನ್ನಪ್ಪಗೌಡ ಪಾಟೀಲ, ಯಲ್ಲಪ್ಪ ಗುಡದೇರಿ, ಮೃತ್ಯುಂಜಯ ಹಿರೇಮಠ, ಎಸ್.ಕೆ.ಗಿರಿ ಯಣ್ಣವರ, ಚನ್ನಪ್ಪಗೌಡ ಪಾಟೀಲ , ಅನಸವ್ವ ಶಿಂಧೆ, ಬಸಮ್ಮ ಐನಾಪುರ ಸೇರಿದಂತೆ ಇತರರು ಇದ್ದರು.