ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಾಸಣ್ಣ ಕುರಡಗಿ, ಕೃಷಿ ವಿಜ್ಞಾನ ಕೇಂದ್ರದ ಡಾ.ಎಲ್.ಜಿ.ಹಿರೇಗೌಡರ, ಎಸ್.ಎಚ್. ಆದಾಪುರ, ಕೃಷಿ ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ.ಜಿ.ಕೊರವನವರ, ಕೃಷಿ ವಿಜ್ಞಾನಿ ಡಾ.ಬಿ.ಟಿ.ರಾಯಡು, ಜಿ.ಪಂ. ಸದಸ್ಯೆ ಶಕುಂತಲಾ ಮೂಲಿಮನಿ, ಶೋಭಾ ಮೇಟಿ, ತಾ.ಪಂ. ಸದಸ್ಯೆ ಮೋಹನ ದುರಗಣ್ಣವರ, ತಾಮ್ರಗುಂಡಿ, ಶೈಲೇಂದ್ರ ಬಿರಾದಾರ, ಡಾ.ಎಸ್.ಎಸ್. ಪಾಟೀಲ, ಎಚ್.ಆರ್.ಅಮರನಾಥ, ಚಂದ್ರಪ್ರಭಾ, ಸಹದೇವ ಯರಗೊಪ್ಪ ಇದ್ದರು.