ನ್ಯಾಯಾಧೀಶರಾದ ಬಿ.ಕೇಶವಮೂರ್ತಿ, ರಫಿಕ್ ಅಹ್ಮದ್, ವಕೀಲರ ಸಂಘದ ಅಧ್ಯಕ್ಷ ಪರಸಪ್ಪ ಗುಜಮಾಗಡಿ, ನಾಗಪ್ಪ ಸೂಡಿ ಇದ್ದರು. ವಿಶ್ವ ಜಲ ದಿನ ಕುರಿತು ವಕೀಲ ವಿ.ಕೆ.ಕುಷ್ಟಗಿ, ಗ್ರಾಹಕರ ಹಿತರಕ್ಷಣೆ ಕಾಯ್ದೆ ಕುರಿತು ಸಿ.ಎನ್.ಉಪ್ಪಿನ, ಪರಿಹಾರ ಯೋಜನೆಗಳ ಕುರಿತು ಪಿ.ಆರ್.ಹುನಗುಂದ ಮಾಹಿತಿ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸದಸ್ಯರು, ವಕೀಲರು ಭಾಗವಹಿಸಿದ್ದರು.