‘ಡಿಸೆಂಬರ್ನಲ್ಲಿ ಮಂದಿರ ನಿರ್ಮಾಣ’ (ಪ್ರ.ವಾ., ನ. 4) ಸುದ್ದಿಯನ್ನು ಓದಿ, ಹಳೆಯ ಘಟನಾವಳಿಗಳು ನೆನಪಾದವು. ಪೇಜಾವರ ಶ್ರೀಗಳು 2002ರಲ್ಲಿ ‘ನಿರ್ಮಾಣ ಕಾರ್ಯವನ್ನು ಸ್ವಲ್ಪ ವಿಳಂಬ ಮಾಡುವುದು ಒಳ್ಳೆಯದು’ ಎಂದು, ಆನಂತರ ತಾವು ಸಂತ ಪರಿವಾರದ ಭಾಗವಾಗಿರುವ ಕಾರಣ ಅದು ಕೈಗೊಳ್ಳುವ ಅಂತಿಮ ನಿರ್ಧಾರಕ್ಕೆ ಬದ್ಧವಾಗುವುದು ಅನಿವಾರ್ಯ ಎಂದೂ ತಿಳಿಸಿದ್ದರು (ಪ್ರ. ವಾ., ಫೆ. 11, 2002).