<p><strong>ಭಾರತೀಯ ವಿದ್ಯಾಭವನ: </strong>ಖಿಂಚಾ ಸಭಾಂಗಣ, ರೇಸ್ಕೋರ್ಸ್ ರಸ್ತೆ. ಡಾ.ಬಿ.ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ. ಪ್ರಶಸ್ತಿ ಪುರಸ್ಕೃತರು- ಹಿಂದಿ ಚಿತ್ರನಟಿ ಡಾ.ವೈಜಯಂತಿಮಾಲ ಬಾಲಿ. ಪ್ರಶಸ್ತಿ ಪ್ರದಾನ- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ. ಅತಿಥಿ- ನಟ ಅಂಬರೀಷ್. ಅಧ್ಯಕ್ಷತೆ- ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್.ರಾಮಾನುಜ. ಸಂಜೆ 6.</p>.<p><strong>ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ ಸಮಿತಿ</strong>: ಶ್ರೀರಾಮ ಮಂದಿರ ಆಟದ ಮೈದಾನ, ರಾಜಾಜಿನಗರ. ಶರನ್ನವರಾತ್ರಿ ದಸರಾ ಮಹೋತ್ಸವ ಹಾಗೂ ಜನಜಾಗೃತಿ ಧರ್ಮ ಸಮ್ಮೇಳನ. ವೇದಘೋಷ- ರೇಣುಕಾಚಾರ್ಯ ಗುರುಕುಲ. ಸಾನ್ನಿಧ್ಯ- ರಂಭಾಪುರಿ ವೀರಸಿಂಹಾನ ಮಠದ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ. `ವೀರಶೈವ ಧಾರ್ಮಿಕ ಲಾಂಛನಗಳು~ ಕುರಿತು ಉಪನ್ಯಾಸ- ಬೃಹನ್ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ. `ಮಾನವೀಯತೆ ಮತ್ತು ಧರ್ಮ~ ಉಪನ್ಯಾಸ- ಸಾಹಿತಿ ಡಾ.ಸಿ.ಶಿವಕುಮಾರಸ್ವಾಮಿ. ಅತಿಥಿಗಳು- ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸಚಿವರಾದ ಆರ್.ಆಶೋಕ, ಉಮೇಶ್ ಕತ್ತಿ, ಲಕ್ಷ್ಮಣ ಸವದಿ, ಸಂಸದ ಡಿ.ಬಿ.ಚಂದ್ರೇಗೌಡ, ಶಾಸಕ ಡಿ.ಕೆ.ಶಿವಕುಮಾರ್. ಸಂಜೆ 6.30.<br /> <br /> <strong>ಸಾಗರ್ ಆಸ್ಪತ್ರೆ:</strong> ಶಾಂತಿನಗರ ರಸ್ತೆ ಸಾರಿಗೆ ಸಂಸ್ಥೆ ಘಟಕ, ನಂ 4. ಸಾಗರ್ ಆಸ್ಪತ್ರೆಯ 10ನೇ ವಾರ್ಷಿಕೋತ್ಸವದ ಅಂಗವಾಗಿ ಸಾರಿಗೆ ಸಂಸ್ಥೆ ನೌಕರರಿಗೆ ಆರೋಗ್ಯ ತಪಾಸಣಾ ಶಿಬಿರ. ಚಾಲನೆ- ಸಚಿವ ಆರ್.ಅಶೋಕ. ಬೆಳಿಗ್ಗೆ 10.</p>.<p><strong>ಮಾತೃಶ್ರೀ ಮನೋವಿಕಾಸ ಕೇಂದ್ರ: </strong>ಶೇಷಾದ್ರಿಪುರ ಮುಖ್ಯ ಕಾಲೇಜು, ಶೇಷಾದ್ರಿಪುರ. ಬುದ್ಧಿಮಾಂದ್ಯ ಮಕ್ಕಳ ಆರ್ಥಿಕ ಸಹಾಯಕ್ಕಾಗಿ ಐಡಿಎಲ್ ಅಂಧ ಕಲಾವಿದರಿಂದ `ರಸಸಂಜೆ~ ಕಾರ್ಯಕ್ರಮ ಉದ್ಘಾಟನೆ- ನಗರ ಪೋಲಿಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ. ಅತಿಥಿಗಳು- ರಾಜ್ಯ ಗುಪ್ತಚರ ವಿಭಾಗದ ಐಜಿಪಿ ಗೋಪಾಲ್ ಬಿ.ಹೊಸೂರ್, ಸಂಚಾರ ಮತ್ತು ಭದ್ರತಾ ವಿಭಾಗದ ಎಡಿಜಿಪಿ ಪ್ರವೀಣ್ ಸೂದ್, ಶೇಷಾದ್ರಿಪುರ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ವೂಡೇ ಪಿ.ಕೃಷ್ಣ, ಸಾಹಿತಿ ಜರಗನಹಳ್ಳಿ ಶಿವಶಂಕರ್. ಅಧ್ಯಕ್ಷತೆ- ಶಾಸಕ ದಿನೇಶ್ ಗುಂಡೂರಾವ್. ಸಂಜೆ 6.30.<br /> <br /> <strong>ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ: </strong>ವಿಧಾನಸೌಧದ ಮುಂಭಾಗ. ರಸ್ತೆ ಸಾರಿಗೆಯ ನೂತನ ಐರಾವತ ಕ್ಲಬ್ ಕ್ಲಾಸ್ ಮತ್ತು ಕರ್ನಾಟಕ ವೈಭವ ಬಸ್ಗಳ ಉದ್ಘಾಟನೆ. ಅತಿಥಿಗಳು- ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಶಂಕರಲಿಂಗೇಗೌಡ, ವ್ಯವಸ್ಥಾಪಕ ನಿರ್ದೇಶಕ ಗೌರವ ಗುಪ್ತ. ಬೆಳಿಗ್ಗೆ 10.<br /> <br /> <strong>ಸೇಂಟ್ ಮಾರ್ಕ್ ಕೆಥಡ್ರಲ್:</strong> ಸಂಪನ್ಮೂಲ ಕೇಂದ್ರ, ನಂ 1, ಎಂ.ಜಿ.ರಸ್ತೆ. `ಭ್ರಷ್ಟಾಚಾರದಲ್ಲಿನ ಇತ್ತೀಚಿನ ಆವಿಷ್ಕಾರಗಳು~ ಕುರಿತು ಸಂವಾದ ಕಾರ್ಯಕ್ರಮ. ಅತಿಥಿಗಳು- ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ಡೆಕ್ಕನ್ ಏವಿಯೇಷನ್ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಕ್ಯಾಪ್ಟನ್ ಜಿ.ಆರ್.ಗೋಪಿನಾಥ್, ಟರ್ಬೋಕ್ಯಾಮ್ ಇಂಟರ್ನ್ಯಾಷನಲ್ ಡೇನಿಯಲ್ ದೇವದತ್ತ. ಸಂಜೆ 4.30.</p>.<p><strong>ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ</strong>: ಸರ್ಕಾರಿ ಕಲಾ ಕಾಲೇಜು ಮೈದಾನ, ಸೆಂಟ್ರಲ್ ಕಾಲೇಜು ಬಳಿ. ಗಾಂಧಿ ಜಯಂತಿ ಅಂಗವಾಗಿ `ಭ್ರಷ್ಟಾಚಾರ ನಿರ್ಮೂಲನಾ ವಿದ್ಯಾರ್ಥಿ ಕ್ರೀಡಾ ಮೇಳ~ ಉದ್ಘಾಟನೆ- ನಗರ ಪೋಲಿಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ. ಅತಿಥಿ- ನಿವೃತ್ತ ಪೋಲಿಸ್ ಅಧಿಕಾರಿ ಸುಭಾಷ್ ಭರಣಿ. ಅಧ್ಯಕ್ಷತೆ- ವೇದಿಕೆ ಅಧ್ಯಕ್ಷ ಕೆ.ಪ್ರಭಾಕರ ರೆಡ್ಡಿ. ಬೆಳಿಗ್ಗೆ 11.30.</p>.<p><strong>ಕೇಸರಿ ಕಿರಣ ಪ್ರಕಾಶನ: </strong>ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಡಾ.ಎಚ್.ಎನ್.ಶುಭದಾ ಅವರ `ನೆಲದ ನಕ್ಷತ್ರಗಳ ನಂಟು~ ಪುಸ್ತಕ ಬಿಡುಗಡೆ- ಪತ್ರಕರ್ತ ರವಿ ಬೆಳಗೆರೆ. ಅತಿಥಿಗಳು- ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಎಚ್.ವಿಶ್ವನಾಥ್. ಸಂಜೆ 5.30.</p>.<p><strong>ಪಂಪ ಸಾಂಸ್ಕೃತಿಕ ತಂಡ</strong>: ರವೀಂದ್ರ ಕಲಾಕ್ಷೇತ್ರ. ಆರ್.ನಾಗೇಶ್ ನೆನಪಿನ ನಾಟಕೋತ್ಸವ. ಹಿರಿಯ ರಂಗ ನಿರ್ದೇಶಕ ಎಲ್.ಕೃಷ್ಣಪ್ಪ ಅವರಿಗೆ ಅಭಿನಂದನಾ ಸಮಾರಂಭ. ಅತಿಥಿಗಳು- ಹಿರಿಯ ರಂಗಕರ್ಮಿ ಪ್ರಕಾಶ್ ಅರಸ್, ಆರ್.ರವಿಕುಮಾರ್, ಕವಿ ಎಲ್.ಎನ್.ಮುಕುಂದರಾಜ್. ಅಧ್ಯಕ್ಷತೆ- ನಟ ಶ್ರೀನಾಥ್. ಸಂಜೆ 5.30.</p>.<p><strong>ಅನ್ನಪೂರ್ಣೇಶ್ವರಿ ದೇವಸ್ಥಾನ ಚಾರಿಟಬಲ್ ಟ್ರಸ್ಟ್</strong>: 4ನೇ ಹಂತ, ಜ್ಞಾನಭಾರತಿ ಬಡಾವಣೆ, ನಾಗದೇವನಹಳ್ಳಿ. ಶಿಕ್ಷಕರ ದಿನಾಚರಣೆ. ಉದ್ಘಾಟನೆ- ವಸತಿ ಮಂಡಳಿ ಅಧ್ಯಕ್ಷ ಎಸ್.ಟಿ.ಸೋಮಶೇಖರ್. ಅತಿಥಿಗಳು- ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾದ ಪ್ರೊ.ಎಂ.ನಾಗರಾಜು, ಎ.ಪ್ರಸಾದ್, ರಾಜರಾಜೇಶ್ವರಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜ್ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಯ್ಯ. ಅಧ್ಯಕ್ಷತೆ- ಪಾಲಿಕೆ ಸದಸ್ಯ ರಾಜಣ್ಣ. ಸಂಜೆ 6.30.<br /> <br /> <strong>ವಿಜಯ ಪದವಿ ಪೂರ್ವ ಕಾಲೇಜು: </strong>ಎಚ್.ರಾಮಸ್ವಾಮಿ ಭವನ, 4ನೇ ಬಡಾವಣೆ, ಜಯನಗರ. `ಸುರಭಿ~ ಅಂತರ ಕಾಲೇಜು ಸಾಂಸ್ಕೃತಿಕ, ಭಾಗೀತೆ ಸ್ಪರ್ಧೆ. ಅತಿಥಿಗಳು- ಪ್ರಭಾವತಿ, ಉಷಾ, ಉದಯಶಂಕರ್. ಅಧ್ಯಕ್ಷತೆ- ಸಂಗೀತ ಗಂಗಾ ಕಲಾಶಾಲೆ ಅಧ್ಯಕ್ಷ ಹೇಮಪ್ರಸಾದ್. ಮಧ್ಯಾಹ್ನ 2.<br /> <br /> <strong>ಜೈನ್ ವಿಶ್ವವಿದ್ಯಾಲಯ: ನಿರ್ವಹಣಾ </strong>ಅಧ್ಯಯನ ವಿಭಾಗ, ಏಟ್ರಿಯಾ ಟವರ್, ಅರಮನೆ ರಸ್ತೆ. `ಫ್ರಿಸನ್ 2011~ ಅಂತರ ಕಾಲೇಜು ಅರ್ಥಶಾಸ್ತ್ರ ಸ್ಪರ್ಧಾ ಕಾರ್ಯಕ್ರಮ. ಬೆಳಿಗ್ಗೆ 8.30.<br /> <br /> <strong>ಕರ್ನಾಟಕ ಚಿತ್ರಕಲಾ ಪರಿಷತ್:</strong> ಕುಮಾರಕೃಪಾ ರಸ್ತೆ. ಎಂ.ಆರ್ಯಮೂರ್ತಿ ಸ್ಮಾರಕ ಉಪನ್ಯಾಸ- ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ.ಶ್ರೀನಿವಾಸ ವಿ.ಪಡಿಗಾರ್. ಅತಿಥಿ- ಕಲಾವಿದೆ ಡಾ.ಪುಷ್ಪಾ ದ್ರಾವಿಡ್. ಅಧ್ಯಕ್ಷತೆ- ಪರಿಷತ್ನ ಆಡಳಿತಾಧಿಕಾರಿ ಎಂ.ಕೆ.ಶಂಕರಲಿಂಗೇಗೌಡ. ಬೆಳಿಗ್ಗೆ 10.30.<br /> <br /> <strong>ಮೌಂಟ್ ಕಾರ್ಮೆಲ್ ನಿರ್ವಹಣಾ ಸಂಸ್ಥೆ: </strong>ಅರಮನೆ ರಸ್ತೆ, ವಸಂತನಗರ. ನಿರ್ವಹಣಾ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ- ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಉಪಾಧ್ಯಕ್ಷ ಡಾ.ಎಚ್.ಟಿ.ಸಾಂಗ್ಲಿಯಾನ. ಅಧ್ಯಕ್ಷತೆ- ಸಂಸ್ಥೆಯ ನಿರ್ದೇಶಕ ಅಲ್ಬಿನಾ. ಬೆಳಿಗ್ಗೆ 9.30.<br /> <br /> <strong>ನಾರಾಯಣ ಹೃದಯಾಲಯ:</strong> ಎಚ್.ಎಸ್.ಆರ್.ಬಡಾವಣೆ. ವಿಶ್ವ ಹೃದಯದ ದಿನದ ಅಂಗವಾಗಿ ಜಾಗೃತಿ ಜಾಥಾ ಕಾರ್ಯಕ್ರಮ. ಅತಿಥಿ- ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ.ದೇವಿ ಶೆಟ್ಟಿ. ಬೆಳಿಗ್ಗೆ 7.30.<br /> ಎಂ.ಎನ್.ಕೆ.ಆರ್.ವಿ ಪದವಿ ಪೂರ್ವ ಮಹಿಳಾ ಕಾಲೇಜು: 3ನೇ ಬಡಾವಣೆ, ಜಯನಗರ. <br /> <br /> <strong>ಅಂತರರಾಷ್ಟ್ರೀಯ ರಸಾಯನಶಾಸ್ತ್ರ ದಿನಾಚರಣೆ. </strong>ಅತಿಥಿ- ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಂ.ಆರ್.ಗಜೇಂದ್ರಗಡ್. ಅಧ್ಯಕ್ಷತೆ- ಸಂಸ್ಥೆಯ ಟ್ರಸ್ಟಿ ಮಾನಂದಿ ನಂಜುಂಡಸ್ವಾಮಿ. ಬೆಳಿಗ್ಗೆ 10.30.<br /> <br /> <strong>ರಂಗದರ್ಶಿ</strong></p>.<p><strong>ರಂಗಶಂಕರ:</strong> 2ನೇ ಹಂತ, ಜೆ.ಪಿ.ನಗರ. `ಅಂಕೆ ತಪ್ಪಿದ ಶಂಕರ್ ಲಾಲ್~ ನಾಟಕ ಪ್ರದರ್ಶನ. ಸಂಚಯ ತಂಡದಿಂದ. ಸಂಜೆ 7.30.<br /> <br /> <strong>ಕುಶಲ ಕಲಾಸಂಘ:</strong> ಕನ್ನಡ ಭವನ, ಜೆ.ಸಿ.ರಸ್ತೆ. ರಾಜ್ಯ ಮಟ್ಟದ ನಾಟಕೋತ್ಸವ. `ಶ್ರೀರಾಮ ಪಾದುಕ ಪಟ್ಟಭಿಷೇಕ~ ನಾಟಕ ಪ್ರದರ್ಶನ. ಬೆಳಿಗ್ಗೆ 11.30.<br /> <br /> <strong>ಧಾರ್ಮಿಕ ಕಾರ್ಯಕ್ರಮ</strong></p>.<p><strong>ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ</strong>: ಬಸವನಗುಡಿ ರಸ್ತೆ, ನರಸಿಂಹರಾಜ ಕಾಲೋನಿ. `ಭಗವದ್ಗೀತೆ~ ಪ್ರವಚನ- ಗಣೇಶ ಭಟ್ಟ ಹೋಬಳಿ. ಸಂಜೆ 6.30.<br /> <br /> <strong>ಅಧ್ಯಾತ್ಮ ಪ್ರಕಾಶ ಕಾರ್ಯಾಲಯ:</strong> ಎಪಿಕೆರಸ್ತೆ, ತ್ಯಾಗರಾಜನಗರ. `ಸರ್ವಸಮ್ಮತೋಪದೇಶಗಳು~ ಪ್ರವಚನ- ಪ್ರದೀಪ ಶರ್ಮಾ. ಬೆಳಿಗ್ಗೆ 9.30.<br /> <br /> <strong>ರಾಗಿಗುಡ್ಡ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್:</strong> 9ನೇ ಬಡಾವಣೆ, ಜಯನಗರ. `ಕಪಿಲೋಪದೇಶ~ ಪ್ರವಚನ- ಜೆ.ಪಿ.ನಾಗರಾಜಚಾರ್ಯ. ಸಂಜೆ 6.<br /> <br /> <strong>ವೇದಾಂತ ಸತ್ಸಂಗ ಕೇಂದ್ರ</strong>: ವಿಶ್ವೇಶ್ವರಪುರ. `ಅಧ್ಯಾಸ ಭಾಷ್ಯಂ~ ಪ್ರವಚನ- ಸುಬ್ರಾಯಶರ್ಮಾ. ಬೆಳಿಗ್ಗೆ 7.45.<br /> <br /> <strong>ಮುತ್ಯಾಲಮ್ಮ ದೇವಸ್ಥಾನ ಅಭಿವೃದ್ಧಿ ಸಮಿತಿ</strong>: ಶಾಂತಿನಗರ. ನವರಾತ್ರಿ ಪೂಜಾ ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜೆ. ಸಂಜೆ 7.<br /> <br /> <strong>ಮಹೇಶ್ವರಮ್ಮ ದೇವಿ ದೇವಾಲಯ:</strong> ಪಂಪ ಮಹಾಕವಿ ರಸ್ತೆ, ಶಂಕರಪುರ. ಶರನ್ನವರಾತ್ರಿ ಮಹೋತ್ಸವ. ವೀಳ್ಯದೆಲೆ ಅಲಂಕಾರ. ಸಂಜೆ 6.30.<br /> <br /> <strong>ಅನ್ನಪೂರ್ಣೇಶ್ವರಿ ದೇವಸ್ಥಾನ ಚಾರಿಟಬಲ್ ಟ್ರಸ್ಟ್:</strong> 4ನೇ ಹಂತ, ಜ್ಞಾನಭಾರತಿ ಬಡಾವಣೆ, ನಾಗದೇವನಹಳ್ಳಿ. ಶರನ್ನವರಾತ್ರಿ ಮಹೋತ್ಸವ. ಇಷ್ಟಾರ್ಥ ಸಿದ್ಧಿ ವಿಶೇಷ ಪೂಜೆ. ಸಂಜೆ 6.30.<br /> <br /> <strong>ಬ್ರಾಹ್ಮಣ ಸಭಾ:</strong> ಗಾಯತ್ರಿ ಮಂದಿರ, 1ನೇ ಮುಖ್ಯರಸ್ತೆ, ಕೆಂಗೇರಿ ಉಪನಗರ. ಶರನ್ನವರಾತ್ರಿ ಮಹೋತ್ಸವ. ಸಂಜೆ 6.<br /> <br /> <strong>ತಿರುಮಲ ತಿರುಪತಿ ದೇವಸ್ಥಾನಗಳ ಹಿಂದೂ ಧರ್ಮ ಪ್ರಚಾರ ಪರಿಷತ್:</strong> 16ನೇ ಅಡ್ಡರಸ್ತೆ, ವೈಯಾಲಿಕಾವ. ನವರಾತ್ರಿ ಬ್ರಹ್ಮೋತ್ಸವ ವಿಶೇಷ ಪೂಜಾ ಕಾರ್ಯಕ್ರಮ. ಸಂಗೀತ, ಕೀರ್ತನೆ. ಸಂಜೆ 6.<br /> <br /> <strong>ವರದಾಂಜನೇಯಸ್ವಾಮಿ ದೇವಸ್ಥಾನ:</strong> 7ನೇ ಮುಖ್ಯರಸ್ತೆ, ಆರ್.ಬಿ.ಐ ಬಡಾವಣೆ, 7ನೇ ಹಂತ, ಜೆಪ.ಪಿ.ನಗರ. ಕುಂಕುಮ ಅಲಂಕಾರ. ಬೆಳಿಗ್ಗೆ 8.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾರತೀಯ ವಿದ್ಯಾಭವನ: </strong>ಖಿಂಚಾ ಸಭಾಂಗಣ, ರೇಸ್ಕೋರ್ಸ್ ರಸ್ತೆ. ಡಾ.ಬಿ.ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ. ಪ್ರಶಸ್ತಿ ಪುರಸ್ಕೃತರು- ಹಿಂದಿ ಚಿತ್ರನಟಿ ಡಾ.ವೈಜಯಂತಿಮಾಲ ಬಾಲಿ. ಪ್ರಶಸ್ತಿ ಪ್ರದಾನ- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ. ಅತಿಥಿ- ನಟ ಅಂಬರೀಷ್. ಅಧ್ಯಕ್ಷತೆ- ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್.ರಾಮಾನುಜ. ಸಂಜೆ 6.</p>.<p><strong>ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ ಸಮಿತಿ</strong>: ಶ್ರೀರಾಮ ಮಂದಿರ ಆಟದ ಮೈದಾನ, ರಾಜಾಜಿನಗರ. ಶರನ್ನವರಾತ್ರಿ ದಸರಾ ಮಹೋತ್ಸವ ಹಾಗೂ ಜನಜಾಗೃತಿ ಧರ್ಮ ಸಮ್ಮೇಳನ. ವೇದಘೋಷ- ರೇಣುಕಾಚಾರ್ಯ ಗುರುಕುಲ. ಸಾನ್ನಿಧ್ಯ- ರಂಭಾಪುರಿ ವೀರಸಿಂಹಾನ ಮಠದ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ. `ವೀರಶೈವ ಧಾರ್ಮಿಕ ಲಾಂಛನಗಳು~ ಕುರಿತು ಉಪನ್ಯಾಸ- ಬೃಹನ್ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ. `ಮಾನವೀಯತೆ ಮತ್ತು ಧರ್ಮ~ ಉಪನ್ಯಾಸ- ಸಾಹಿತಿ ಡಾ.ಸಿ.ಶಿವಕುಮಾರಸ್ವಾಮಿ. ಅತಿಥಿಗಳು- ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸಚಿವರಾದ ಆರ್.ಆಶೋಕ, ಉಮೇಶ್ ಕತ್ತಿ, ಲಕ್ಷ್ಮಣ ಸವದಿ, ಸಂಸದ ಡಿ.ಬಿ.ಚಂದ್ರೇಗೌಡ, ಶಾಸಕ ಡಿ.ಕೆ.ಶಿವಕುಮಾರ್. ಸಂಜೆ 6.30.<br /> <br /> <strong>ಸಾಗರ್ ಆಸ್ಪತ್ರೆ:</strong> ಶಾಂತಿನಗರ ರಸ್ತೆ ಸಾರಿಗೆ ಸಂಸ್ಥೆ ಘಟಕ, ನಂ 4. ಸಾಗರ್ ಆಸ್ಪತ್ರೆಯ 10ನೇ ವಾರ್ಷಿಕೋತ್ಸವದ ಅಂಗವಾಗಿ ಸಾರಿಗೆ ಸಂಸ್ಥೆ ನೌಕರರಿಗೆ ಆರೋಗ್ಯ ತಪಾಸಣಾ ಶಿಬಿರ. ಚಾಲನೆ- ಸಚಿವ ಆರ್.ಅಶೋಕ. ಬೆಳಿಗ್ಗೆ 10.</p>.<p><strong>ಮಾತೃಶ್ರೀ ಮನೋವಿಕಾಸ ಕೇಂದ್ರ: </strong>ಶೇಷಾದ್ರಿಪುರ ಮುಖ್ಯ ಕಾಲೇಜು, ಶೇಷಾದ್ರಿಪುರ. ಬುದ್ಧಿಮಾಂದ್ಯ ಮಕ್ಕಳ ಆರ್ಥಿಕ ಸಹಾಯಕ್ಕಾಗಿ ಐಡಿಎಲ್ ಅಂಧ ಕಲಾವಿದರಿಂದ `ರಸಸಂಜೆ~ ಕಾರ್ಯಕ್ರಮ ಉದ್ಘಾಟನೆ- ನಗರ ಪೋಲಿಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ. ಅತಿಥಿಗಳು- ರಾಜ್ಯ ಗುಪ್ತಚರ ವಿಭಾಗದ ಐಜಿಪಿ ಗೋಪಾಲ್ ಬಿ.ಹೊಸೂರ್, ಸಂಚಾರ ಮತ್ತು ಭದ್ರತಾ ವಿಭಾಗದ ಎಡಿಜಿಪಿ ಪ್ರವೀಣ್ ಸೂದ್, ಶೇಷಾದ್ರಿಪುರ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ವೂಡೇ ಪಿ.ಕೃಷ್ಣ, ಸಾಹಿತಿ ಜರಗನಹಳ್ಳಿ ಶಿವಶಂಕರ್. ಅಧ್ಯಕ್ಷತೆ- ಶಾಸಕ ದಿನೇಶ್ ಗುಂಡೂರಾವ್. ಸಂಜೆ 6.30.<br /> <br /> <strong>ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ: </strong>ವಿಧಾನಸೌಧದ ಮುಂಭಾಗ. ರಸ್ತೆ ಸಾರಿಗೆಯ ನೂತನ ಐರಾವತ ಕ್ಲಬ್ ಕ್ಲಾಸ್ ಮತ್ತು ಕರ್ನಾಟಕ ವೈಭವ ಬಸ್ಗಳ ಉದ್ಘಾಟನೆ. ಅತಿಥಿಗಳು- ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಶಂಕರಲಿಂಗೇಗೌಡ, ವ್ಯವಸ್ಥಾಪಕ ನಿರ್ದೇಶಕ ಗೌರವ ಗುಪ್ತ. ಬೆಳಿಗ್ಗೆ 10.<br /> <br /> <strong>ಸೇಂಟ್ ಮಾರ್ಕ್ ಕೆಥಡ್ರಲ್:</strong> ಸಂಪನ್ಮೂಲ ಕೇಂದ್ರ, ನಂ 1, ಎಂ.ಜಿ.ರಸ್ತೆ. `ಭ್ರಷ್ಟಾಚಾರದಲ್ಲಿನ ಇತ್ತೀಚಿನ ಆವಿಷ್ಕಾರಗಳು~ ಕುರಿತು ಸಂವಾದ ಕಾರ್ಯಕ್ರಮ. ಅತಿಥಿಗಳು- ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ಡೆಕ್ಕನ್ ಏವಿಯೇಷನ್ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಕ್ಯಾಪ್ಟನ್ ಜಿ.ಆರ್.ಗೋಪಿನಾಥ್, ಟರ್ಬೋಕ್ಯಾಮ್ ಇಂಟರ್ನ್ಯಾಷನಲ್ ಡೇನಿಯಲ್ ದೇವದತ್ತ. ಸಂಜೆ 4.30.</p>.<p><strong>ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ</strong>: ಸರ್ಕಾರಿ ಕಲಾ ಕಾಲೇಜು ಮೈದಾನ, ಸೆಂಟ್ರಲ್ ಕಾಲೇಜು ಬಳಿ. ಗಾಂಧಿ ಜಯಂತಿ ಅಂಗವಾಗಿ `ಭ್ರಷ್ಟಾಚಾರ ನಿರ್ಮೂಲನಾ ವಿದ್ಯಾರ್ಥಿ ಕ್ರೀಡಾ ಮೇಳ~ ಉದ್ಘಾಟನೆ- ನಗರ ಪೋಲಿಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ. ಅತಿಥಿ- ನಿವೃತ್ತ ಪೋಲಿಸ್ ಅಧಿಕಾರಿ ಸುಭಾಷ್ ಭರಣಿ. ಅಧ್ಯಕ್ಷತೆ- ವೇದಿಕೆ ಅಧ್ಯಕ್ಷ ಕೆ.ಪ್ರಭಾಕರ ರೆಡ್ಡಿ. ಬೆಳಿಗ್ಗೆ 11.30.</p>.<p><strong>ಕೇಸರಿ ಕಿರಣ ಪ್ರಕಾಶನ: </strong>ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಡಾ.ಎಚ್.ಎನ್.ಶುಭದಾ ಅವರ `ನೆಲದ ನಕ್ಷತ್ರಗಳ ನಂಟು~ ಪುಸ್ತಕ ಬಿಡುಗಡೆ- ಪತ್ರಕರ್ತ ರವಿ ಬೆಳಗೆರೆ. ಅತಿಥಿಗಳು- ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಎಚ್.ವಿಶ್ವನಾಥ್. ಸಂಜೆ 5.30.</p>.<p><strong>ಪಂಪ ಸಾಂಸ್ಕೃತಿಕ ತಂಡ</strong>: ರವೀಂದ್ರ ಕಲಾಕ್ಷೇತ್ರ. ಆರ್.ನಾಗೇಶ್ ನೆನಪಿನ ನಾಟಕೋತ್ಸವ. ಹಿರಿಯ ರಂಗ ನಿರ್ದೇಶಕ ಎಲ್.ಕೃಷ್ಣಪ್ಪ ಅವರಿಗೆ ಅಭಿನಂದನಾ ಸಮಾರಂಭ. ಅತಿಥಿಗಳು- ಹಿರಿಯ ರಂಗಕರ್ಮಿ ಪ್ರಕಾಶ್ ಅರಸ್, ಆರ್.ರವಿಕುಮಾರ್, ಕವಿ ಎಲ್.ಎನ್.ಮುಕುಂದರಾಜ್. ಅಧ್ಯಕ್ಷತೆ- ನಟ ಶ್ರೀನಾಥ್. ಸಂಜೆ 5.30.</p>.<p><strong>ಅನ್ನಪೂರ್ಣೇಶ್ವರಿ ದೇವಸ್ಥಾನ ಚಾರಿಟಬಲ್ ಟ್ರಸ್ಟ್</strong>: 4ನೇ ಹಂತ, ಜ್ಞಾನಭಾರತಿ ಬಡಾವಣೆ, ನಾಗದೇವನಹಳ್ಳಿ. ಶಿಕ್ಷಕರ ದಿನಾಚರಣೆ. ಉದ್ಘಾಟನೆ- ವಸತಿ ಮಂಡಳಿ ಅಧ್ಯಕ್ಷ ಎಸ್.ಟಿ.ಸೋಮಶೇಖರ್. ಅತಿಥಿಗಳು- ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾದ ಪ್ರೊ.ಎಂ.ನಾಗರಾಜು, ಎ.ಪ್ರಸಾದ್, ರಾಜರಾಜೇಶ್ವರಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜ್ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಯ್ಯ. ಅಧ್ಯಕ್ಷತೆ- ಪಾಲಿಕೆ ಸದಸ್ಯ ರಾಜಣ್ಣ. ಸಂಜೆ 6.30.<br /> <br /> <strong>ವಿಜಯ ಪದವಿ ಪೂರ್ವ ಕಾಲೇಜು: </strong>ಎಚ್.ರಾಮಸ್ವಾಮಿ ಭವನ, 4ನೇ ಬಡಾವಣೆ, ಜಯನಗರ. `ಸುರಭಿ~ ಅಂತರ ಕಾಲೇಜು ಸಾಂಸ್ಕೃತಿಕ, ಭಾಗೀತೆ ಸ್ಪರ್ಧೆ. ಅತಿಥಿಗಳು- ಪ್ರಭಾವತಿ, ಉಷಾ, ಉದಯಶಂಕರ್. ಅಧ್ಯಕ್ಷತೆ- ಸಂಗೀತ ಗಂಗಾ ಕಲಾಶಾಲೆ ಅಧ್ಯಕ್ಷ ಹೇಮಪ್ರಸಾದ್. ಮಧ್ಯಾಹ್ನ 2.<br /> <br /> <strong>ಜೈನ್ ವಿಶ್ವವಿದ್ಯಾಲಯ: ನಿರ್ವಹಣಾ </strong>ಅಧ್ಯಯನ ವಿಭಾಗ, ಏಟ್ರಿಯಾ ಟವರ್, ಅರಮನೆ ರಸ್ತೆ. `ಫ್ರಿಸನ್ 2011~ ಅಂತರ ಕಾಲೇಜು ಅರ್ಥಶಾಸ್ತ್ರ ಸ್ಪರ್ಧಾ ಕಾರ್ಯಕ್ರಮ. ಬೆಳಿಗ್ಗೆ 8.30.<br /> <br /> <strong>ಕರ್ನಾಟಕ ಚಿತ್ರಕಲಾ ಪರಿಷತ್:</strong> ಕುಮಾರಕೃಪಾ ರಸ್ತೆ. ಎಂ.ಆರ್ಯಮೂರ್ತಿ ಸ್ಮಾರಕ ಉಪನ್ಯಾಸ- ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ.ಶ್ರೀನಿವಾಸ ವಿ.ಪಡಿಗಾರ್. ಅತಿಥಿ- ಕಲಾವಿದೆ ಡಾ.ಪುಷ್ಪಾ ದ್ರಾವಿಡ್. ಅಧ್ಯಕ್ಷತೆ- ಪರಿಷತ್ನ ಆಡಳಿತಾಧಿಕಾರಿ ಎಂ.ಕೆ.ಶಂಕರಲಿಂಗೇಗೌಡ. ಬೆಳಿಗ್ಗೆ 10.30.<br /> <br /> <strong>ಮೌಂಟ್ ಕಾರ್ಮೆಲ್ ನಿರ್ವಹಣಾ ಸಂಸ್ಥೆ: </strong>ಅರಮನೆ ರಸ್ತೆ, ವಸಂತನಗರ. ನಿರ್ವಹಣಾ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ- ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಉಪಾಧ್ಯಕ್ಷ ಡಾ.ಎಚ್.ಟಿ.ಸಾಂಗ್ಲಿಯಾನ. ಅಧ್ಯಕ್ಷತೆ- ಸಂಸ್ಥೆಯ ನಿರ್ದೇಶಕ ಅಲ್ಬಿನಾ. ಬೆಳಿಗ್ಗೆ 9.30.<br /> <br /> <strong>ನಾರಾಯಣ ಹೃದಯಾಲಯ:</strong> ಎಚ್.ಎಸ್.ಆರ್.ಬಡಾವಣೆ. ವಿಶ್ವ ಹೃದಯದ ದಿನದ ಅಂಗವಾಗಿ ಜಾಗೃತಿ ಜಾಥಾ ಕಾರ್ಯಕ್ರಮ. ಅತಿಥಿ- ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ.ದೇವಿ ಶೆಟ್ಟಿ. ಬೆಳಿಗ್ಗೆ 7.30.<br /> ಎಂ.ಎನ್.ಕೆ.ಆರ್.ವಿ ಪದವಿ ಪೂರ್ವ ಮಹಿಳಾ ಕಾಲೇಜು: 3ನೇ ಬಡಾವಣೆ, ಜಯನಗರ. <br /> <br /> <strong>ಅಂತರರಾಷ್ಟ್ರೀಯ ರಸಾಯನಶಾಸ್ತ್ರ ದಿನಾಚರಣೆ. </strong>ಅತಿಥಿ- ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಂ.ಆರ್.ಗಜೇಂದ್ರಗಡ್. ಅಧ್ಯಕ್ಷತೆ- ಸಂಸ್ಥೆಯ ಟ್ರಸ್ಟಿ ಮಾನಂದಿ ನಂಜುಂಡಸ್ವಾಮಿ. ಬೆಳಿಗ್ಗೆ 10.30.<br /> <br /> <strong>ರಂಗದರ್ಶಿ</strong></p>.<p><strong>ರಂಗಶಂಕರ:</strong> 2ನೇ ಹಂತ, ಜೆ.ಪಿ.ನಗರ. `ಅಂಕೆ ತಪ್ಪಿದ ಶಂಕರ್ ಲಾಲ್~ ನಾಟಕ ಪ್ರದರ್ಶನ. ಸಂಚಯ ತಂಡದಿಂದ. ಸಂಜೆ 7.30.<br /> <br /> <strong>ಕುಶಲ ಕಲಾಸಂಘ:</strong> ಕನ್ನಡ ಭವನ, ಜೆ.ಸಿ.ರಸ್ತೆ. ರಾಜ್ಯ ಮಟ್ಟದ ನಾಟಕೋತ್ಸವ. `ಶ್ರೀರಾಮ ಪಾದುಕ ಪಟ್ಟಭಿಷೇಕ~ ನಾಟಕ ಪ್ರದರ್ಶನ. ಬೆಳಿಗ್ಗೆ 11.30.<br /> <br /> <strong>ಧಾರ್ಮಿಕ ಕಾರ್ಯಕ್ರಮ</strong></p>.<p><strong>ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ</strong>: ಬಸವನಗುಡಿ ರಸ್ತೆ, ನರಸಿಂಹರಾಜ ಕಾಲೋನಿ. `ಭಗವದ್ಗೀತೆ~ ಪ್ರವಚನ- ಗಣೇಶ ಭಟ್ಟ ಹೋಬಳಿ. ಸಂಜೆ 6.30.<br /> <br /> <strong>ಅಧ್ಯಾತ್ಮ ಪ್ರಕಾಶ ಕಾರ್ಯಾಲಯ:</strong> ಎಪಿಕೆರಸ್ತೆ, ತ್ಯಾಗರಾಜನಗರ. `ಸರ್ವಸಮ್ಮತೋಪದೇಶಗಳು~ ಪ್ರವಚನ- ಪ್ರದೀಪ ಶರ್ಮಾ. ಬೆಳಿಗ್ಗೆ 9.30.<br /> <br /> <strong>ರಾಗಿಗುಡ್ಡ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್:</strong> 9ನೇ ಬಡಾವಣೆ, ಜಯನಗರ. `ಕಪಿಲೋಪದೇಶ~ ಪ್ರವಚನ- ಜೆ.ಪಿ.ನಾಗರಾಜಚಾರ್ಯ. ಸಂಜೆ 6.<br /> <br /> <strong>ವೇದಾಂತ ಸತ್ಸಂಗ ಕೇಂದ್ರ</strong>: ವಿಶ್ವೇಶ್ವರಪುರ. `ಅಧ್ಯಾಸ ಭಾಷ್ಯಂ~ ಪ್ರವಚನ- ಸುಬ್ರಾಯಶರ್ಮಾ. ಬೆಳಿಗ್ಗೆ 7.45.<br /> <br /> <strong>ಮುತ್ಯಾಲಮ್ಮ ದೇವಸ್ಥಾನ ಅಭಿವೃದ್ಧಿ ಸಮಿತಿ</strong>: ಶಾಂತಿನಗರ. ನವರಾತ್ರಿ ಪೂಜಾ ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜೆ. ಸಂಜೆ 7.<br /> <br /> <strong>ಮಹೇಶ್ವರಮ್ಮ ದೇವಿ ದೇವಾಲಯ:</strong> ಪಂಪ ಮಹಾಕವಿ ರಸ್ತೆ, ಶಂಕರಪುರ. ಶರನ್ನವರಾತ್ರಿ ಮಹೋತ್ಸವ. ವೀಳ್ಯದೆಲೆ ಅಲಂಕಾರ. ಸಂಜೆ 6.30.<br /> <br /> <strong>ಅನ್ನಪೂರ್ಣೇಶ್ವರಿ ದೇವಸ್ಥಾನ ಚಾರಿಟಬಲ್ ಟ್ರಸ್ಟ್:</strong> 4ನೇ ಹಂತ, ಜ್ಞಾನಭಾರತಿ ಬಡಾವಣೆ, ನಾಗದೇವನಹಳ್ಳಿ. ಶರನ್ನವರಾತ್ರಿ ಮಹೋತ್ಸವ. ಇಷ್ಟಾರ್ಥ ಸಿದ್ಧಿ ವಿಶೇಷ ಪೂಜೆ. ಸಂಜೆ 6.30.<br /> <br /> <strong>ಬ್ರಾಹ್ಮಣ ಸಭಾ:</strong> ಗಾಯತ್ರಿ ಮಂದಿರ, 1ನೇ ಮುಖ್ಯರಸ್ತೆ, ಕೆಂಗೇರಿ ಉಪನಗರ. ಶರನ್ನವರಾತ್ರಿ ಮಹೋತ್ಸವ. ಸಂಜೆ 6.<br /> <br /> <strong>ತಿರುಮಲ ತಿರುಪತಿ ದೇವಸ್ಥಾನಗಳ ಹಿಂದೂ ಧರ್ಮ ಪ್ರಚಾರ ಪರಿಷತ್:</strong> 16ನೇ ಅಡ್ಡರಸ್ತೆ, ವೈಯಾಲಿಕಾವ. ನವರಾತ್ರಿ ಬ್ರಹ್ಮೋತ್ಸವ ವಿಶೇಷ ಪೂಜಾ ಕಾರ್ಯಕ್ರಮ. ಸಂಗೀತ, ಕೀರ್ತನೆ. ಸಂಜೆ 6.<br /> <br /> <strong>ವರದಾಂಜನೇಯಸ್ವಾಮಿ ದೇವಸ್ಥಾನ:</strong> 7ನೇ ಮುಖ್ಯರಸ್ತೆ, ಆರ್.ಬಿ.ಐ ಬಡಾವಣೆ, 7ನೇ ಹಂತ, ಜೆಪ.ಪಿ.ನಗರ. ಕುಂಕುಮ ಅಲಂಕಾರ. ಬೆಳಿಗ್ಗೆ 8.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>